archivemysuru

natesh muda
Latest News

ನಗರ ಹಸರೀಕರಣದ ಯೋಜನೆಯಿಂದ ಭವಿಷ್ಯದ ಆಮ್ಲಜನಕ ಕೊರತೆಯನ್ನು ನೀಗಿಸುವತ್ತ ಮುಡಾ ಆಯುಕ್ತರು

ಮೈಸೂರು ಮುಡಾ ಆಯುಕ್ತರಾದ ಶ್ರೀ ನಟೇಶ್ ಹಾಗೂ ಅಧ್ಯಕ್ಷರಾದ ಶ್ರೀ ರಾಜೀವ್ ರವರ ದೂರದೃಷ್ಟಿಯಿಂದ ಮುಡಾ ವ್ಯಾಪ್ತಿಗೆ ಬರುವ ನಗರದ ಉದ್ಯಾನವನಗಳನ್ನು ಹಾಗು ಸುತ್ತಮುತ್ತ ಸಾವಿರಾರು ಗಿಡಗಳ ನೆಡುವಿಕೆ ಹಾಗು ಪೋಷಣೆಯ ನಗರ ಹಸರೀಕರಣದ ಮಹತ್ವವಾದ ಯೋಜನೆಯಿಂದ ಮುಂದಿನ ಪೀಳಿಗೆಯೂ ಸಹ ಆಮ್ಲಜನಕದ ಕೊರತೆಯನ್ನು ಎದುರಿಸುವುದಿಲ್ಲ. ನಮ್ಮ ಸಾಂಸ್ಕೃತಿಕ ನಗರ ಮೈಸೂರು ಹಚ್ಚ ಹಸಿರಿನಿಂದ ಕಂಗೊಳಿಸಬೇಕೆಂಬುದೇ ಇದರ ಗುರಿಯಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬಸವಮಾರ್ಗ ಫೌಂಡೇಷನ್ ಗೆ ವಿಜಯನಗರ 4ನೇ...
Latest News

ಮೈಸೂರು ಜಿಲ್ಲೆಯಲ್ಲಿ ಲಾಕ್ ಡೌನ್ ಯಥಾಸ್ಥಿತಿ ಮುಂದುವರಿಕೆ

ಮೈಸೂರು ಜಿಲ್ಲೆಯಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿದ್ದು ಜಿಲ್ಲೆಯಲ್ಲಿ ಯಥಾಸ್ಥಿತಿ ನಿರ್ಬಂಧ ಮುಂದುವರೆಯಲಿದೆ. ಸೋಮವಾರದಿಂದಲೇ 16 ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಓಡಾಟ ಆರಂಭ, ಎಲ್ಲಾ ಅಂಗಡಿ ಓಪನ್. ಎಸಿ ಬಳಸದೇ ಹೋಟೆಲ್‌, ಬಸ್, ಮೆಟ್ರೋಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ, ಜಿಮ್‌ಗಳಲ್ಲಿ ಶೇ.50ರಷ್ಟು ಅನುಮತಿ, ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ, ವೀಕ್ಷಕರಿಲ್ಲದೇ ಹೊರಾಂಗಣ ಕ್ರೀಡೆಗೆ ಅನುಮತಿ ನೀಡಲಾಗಿದೆ. ಬೆಳಗ್ಗೆಯಿಂದ ಸಂಜೆ 5ರವರೆಗೆ ಎಲ್ಲ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ. ಉತ್ತರ ಕನ್ನಡ,...
foodkit
Latest News

ಇಂದು ನಂಜನಗೂಡಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ

ನಂಜನಗೂಡು ತಾಲೂಕಿನ 320 ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ರವರ ನೇತೃತ್ವದಲ್ಲಿ ಇಂದು ನಂಜನಗೂಡಿನ ತಾಲೂಕು ಆರೋಗ್ಯ ಇಲಾಖೆಯಲ್ಲಿ ಗ್ರಾಮೀಣ ಕೊರೋನ ಸೇವಾ ಪಡೆ ವತಿಯಿಂದ ಅಕ್ಷಯಪಾತ್ರ ಫೌಂಡೇಶನ್ ಸಹಯೋಗದಲ್ಲಿ ಆರೋಗ್ಯಾಧಿಕಾರಿ ಈಶ್ವರ್ ಸಮ್ಮುಖದಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಹಾಡ್ಯ ರವಿ, ಮುದ್ದಹಳ್ಳಿ ಚಿಕ್ಕಸ್ವಾಮಿ, ಅಂಬಳೆ ಮಂಜುನಾಥ್, ಮಹಾದೇವಸ್ವಾಮಿ, ಶಿವರಾಜು,...
Latest News

ಮಹಾ ಸೇವಾಯಜ್ಞದಲ್ಲಿ ವೀ ಕೇರ್ ಫಾರ್ ಯು ಮೈಸೂರು ದಾಪುಗಾಲು

ಸ್ವಾಮಿ ವಿವೇಕಾನಂದರ ಪ್ರೇರೇಪಿತ "ವೀ ಕೇರ್ ಫಾರ್ ಯೂ" ಮೈಸೂರು ತಂಡವು ಸುಮಾರು 200 ಕ್ಕೂ ಹೆಚ್ಚು ಮಂಜುನಾಥಪುರದ ಸೇವಾ ವಸತಿಗೆ ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ಗಳನ್ನು ಒದಗಿಸಿದೆ. ಮೈಸೂರಿನ ಕೆ.ಆರ್. ಎಸ್ ರಸ್ತೆಯ ಬದಿಯಲ್ಲಿ ಇರುವ ಮಂಜುನಾಥಪುರ ಎಂಬ ಕೊಳಗೇರಿ ಪ್ರದೇಶದಲ್ಲಿನ ಅಗತ್ಯವಿರುವ ಕುಟುಂಬಗಳಿಗೆ ತುಂತುರು ಮಳೆಯ ನಡುವೆಯೂ ದಿನಸಿ ಕಿಟ್ ಗಳ ವಿತರಣೆ ಕಾರ್ಯಕ್ರಮ ನೆರವೇರಿಸಲಾಯಿತು. ದಿನಸಿ ಕಿಟ್ ಗಳನ್ನು ಪಡೆದ ಅದೆಷ್ಟೋ ಕುಟುಂಬಗಳ ಕಣ್ಣಂಚಿನಲ್ಲಿ...
mcc, askmysuru
Latest News

ಕೋವಿಡ್-೧೯ ಸೋಂಕಿನ ೨ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಮೈಸೂರು ಮಹಾನಗರ ಪಾಲಿಕೆಯಿಂದ ಕೈಗೊಂಡಿರುವ ಕ್ರಮಗಳು.

ಕೋವಿಡ್-೧೯ ಸೋಂಕಿನ ೨ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಮೈಸೂರು ಮಹಾನಗರ ಪಾಲಿಕೆಯಿಂದ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ವರದಿ. ವಿವಿಧ ತಂಡಗಳ ರಚನೆ ಮುಕ್ತಿಧಾಮಗಳ ಮಾಹಿತಿ ವಾರ್ಡ್ ಮಟ್ಟದ ಸಮಿತಿ ಸದಸ್ಯರ ವಿವರ ದಾನಿಗಳ ವಿವರ ಪ್ರಾಯೋಜಕರ ಹಾಗೂ ವಿತರಣೆಯ ವಿವರ ಕೋವಿಡ್ ಮಿತ್ರ ಸೆಂಟರ್ ವಿವರಗಳು ಹಾಗೂ ಬೇಕಾಗಿರುವ ಉಪಕರಣಗಳು ಮತ್ತು ಔಷಧಿಗಳ ವಿವರಗಳು. Follow Ask Mysuru for regular updates....
Latest News

ಬಸವಮಾರ್ಗ ಫೌಂಡೇಷನ್‌ನಿಂದ ದಿವ್ಯಾಂಗರಿಗೆ ದಿನಸಿ ಕಿಟ್ ವಿತರಣೆ, MUDA ಆಯುಕ್ತ ಶ್ರೀ ನಟೇಶ್ ಮೆಚ್ಚುಗೆ.

ಕೋವಿಡ್-೧೯ ೨ನೇ ಅಲೆಯ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ದಿವ್ಯಾಂಗರಿಗೆ ಬಸವಮಾರ್ಗ ಫೌಂಡೇಶನ್ ನ ಸಂಸ್ಥಾಪಕರಾದ "ಶ್ರೀ. ಎಸ್. ಬಸವರಾಜು" ರವರು "ದಿನಸಿ ಕಿಟ್" ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ MUDA ಆಯುಕ್ತರಾದ ಶ್ರೀ ನಟೇಶ್ ರವರು ಉಪಸ್ಥಿತರಿದ್ದು ಶ್ರೀ ಬಸವರಾಜು ರವರ ಸಮಾಜಮುಖಿ ಕೆಲಸಗಳನ್ನು ಶ್ಲಾಘಿಸಿ ತಮ್ಮ ಕಡೆಯಿಂದ ಸಹಕಾರವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು. ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆಯಲ್ಲಿರುವ ಬಸವ ಮಾರ್ಗ ಫೌಂಡೇಷನ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮೈಸೂರು ನಗರಾಭಿವೃದ್ಧಿ...
Latest News

ಎಲ್ಲರಿಗೂ ಕಾಡುತ್ತಿರುವ ದೊಡ್ಡ ತೊಂದರೆ ಎಂದರೆ ಕೂದಲು ಉದುರುವಿಕೆ; ಇದಕ್ಕೆ ಅದ್ಭುತವಾದ ಹಾಗೂ ಪರಿಣಾಮಕರವಾದ ಔಷಧಿ ಇಲ್ಲಿದೆ;

Wonderful remedy for Hair fall: ವಿಧಾನ;- ಕೊಬ್ಬರಿ ಎಣ್ಣೆ 300ml ನಿಂಬೆರಸ 200ml ಆಲೋವೆರಾ ಗೊಜ್ಜು 200ml ಆಮ್ಲ ರಸ 200ml ಮದರಂಗಿ ರಸ 200ml ಸ್ವಚ್ಛವಾದ ಬಾದಾಮಿ ಎಣ್ಣೆ 200ml ಕರಿಬೇವಿನ ರಸ 200ml ವಿಧಾನ;- ಎಲ್ಲವನ್ನೂ ಚೆನ್ನಾಗಿ ಕಲಿಸಿ. ಸಣ್ಣ ಉರಿಯಲ್ಲಿ ಕಾಯಿಸಬೇಕು. ಎಣ್ಣೆ ಮಾತ್ರ ಉಳಿದ ನಂತರ ಶೋಧಿಸಿ ಕೊಳ್ಳಿ. ಇದನ್ನು ಪ್ರತಿದಿನ ಹಚ್ಚುತ್ತಾ ಬಂದರೆ ಕೂದಲು ಉದುರುವುದು ನಿಲ್ಲುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:...
1 2 3
Page 2 of 3
error: Content is protected !!