archivelatest updates


Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305
Latest News

ಪೋಸ್ಟ್‌ ಕಾರ್ಡ್ ಗಳ ಮಹತ್ವ ಹೆಚ್ಚಿಸುವುದರಲ್ಲಿ‌ ವಿಕಾಸ್ ಕನ್ನಸಂದ್ರ ರವರ ಪಾತ್ರ

"ವಿಕಾಸ್ ಎಸ್ ಕನ್ನಸಂದ್ರ" ಇವರು ಮೂಲತಃ ಕನ್ನಸಂದ್ರ‌ ಗ್ರಾಮ‌ ಚನ್ನಪಟ್ಟಣ ತಾಲ್ಲೂಕಿನವರು. ಇವರು ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು. ಪತ್ರಿಕೆಗಳಲ್ಲಿ ಕವನ, ಲೇಖನಗಳನ್ನು ಬರೆಯುವ ಹವ್ಯಾಸವನ್ನು ಹೊಂದಿರುವ ಇವರು ಇತ್ತೀಚೀನ ದಿನಗಳಲ್ಲಿ ಪೋಸ್ಟ್ ಕಾರ್ಡ್ ಗಳ ಬಳಕೆ ಗಣನೀಯವಾಗಿ ಕಡಿಮೆ ಆಗಿರುವುದರಿಂದ ಪೋಸ್ಟ್ ಕಾರ್ಡ್ ಗಳ ಮಹತ್ವ ಹೆಚ್ಚಿಸಲು. ತಾವೇ ಸ್ವತಃ ರಚಿಸಿರುವ ನೂರು ನಿತ್ಯ ನೀತಿಗಳನ್ನು ಪೋಸ್ಟ್‌ ಕಾರ್ಡ್ ಗಳಲ್ಲಿ ಬರೆದು. ನೂರು ಜನರಿಗೆ ರವಾನೆ ಮಾಡಿ....
Latest News

ಅಹಿಂಸೆಯ ಹೋರಾಟಗಾರನ ಶ್ರದ್ದಾಂಜಲಿಯ ದಿವಸ

ಭಾರತ ದೇಶದ ರಕ್ಷ ಣೆಯಲ್ಲಿ ಪ್ರಾಣ ತೆತ್ತು ಹುತಾತ್ಮರಾದ ಜನರೆಷ್ಟೋ ಮಂದಿ ನಮ್ಮಲ್ಲಿದ್ದಾರೆ. ಇವರ ತ್ಯಾಗಕ್ಕೆ ನಾವು ಬೆಲೆ ಕಟ್ಟಲಾಗದು. ಇವರು ಇಡೀ ರಾಷ್ಟ್ರದ ಹೆಮ್ಮೆ. ನಾವು ಇವರಿಗೆ ಎಷ್ಟು ಗೌರವ ಸಲ್ಲಿಸಿದರೂ ಅದು ಕಡಿಮೆಯೇ. ಇಂದು ಗಾಂಧೀಜಿ ಅವರು ನಮ್ಮನಗಲಿದ ದಿನ ಇದರ ಸ್ಮರಣೆಗಾಗಿ "ಹುತಾತ್ಮರ ದಿನ” ಎಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಾತ್ರವಲ್ಲ, ಸ್ವಾತಂತ್ರ್ಯ ಬಂದ ನಂತರವೂ ಹಲವಾರು ಯೋಧರು ನಮ್ಮ ದೇಶದ ರಕ್ಷ ಣೆಗಾಗಿ ತಮ್ಮ...
error: Content is protected !!