archiveagriculture

gaanada oil askmysuru

ಪೆಟ್ರೋಲಿಯಂ ಉತ್ಪನ್ನಗಳ ಕಲಬೆರಕೆಯ ರಿಫೈನ್ಡ್ ಎಣ್ಣೆ ಬೇಕೋ..? ಆರೋಗ್ಯಕ್ಕೆ ಪೂರಕವಾದ ಅಂಶಗಳೇ ತುಂಬಿರುವ ಗಾಣದ ಎಣ್ಣೆ ಬೇಕೋ..?

ಆತ್ಮೀಯ ರೈತ ಬಾಂಧವರೇ ಯುವ ರೈತರೇˌ ಕೆ.ಆರ್.ನಗರ ತಾಲ್ಲೂಕಿನ ಅಡಗನಹಳ್ಳಿ ಗ್ರಾಮದಲ್ಲಿ ಸಾವಯವ ಕೃಷಿಯೊಂದಿಗೆ ಮರದ ಎತ್ತಿನಗಾಣವಾಡಿಸುತ್ತಾ ಅದರ ದೇಸಿ ಸೊಗಡನ್ನು ದೇಶದಾದ್ಯಂತ ಹಾಗೂ ಕೆಲವು ಹೊರದೇಶಗಳಿಗೂ ಪಸರಿಸುತ್ತಿರುವ ಶ್ರೀ ನವೀನ್ ಕುಮಾರ್ ರವರ ಕ್ಷೇತ್ರಕ್ಕೆ ಸ್ನೇಹಿತನೊಂದಿಗೆ ತೆರಳಿದ್ದೆನು. ನಿಜಕ್ಕೂ ಅಲ್ಲಿ ನನಗಾದಂತಹ ಅನುಭವ ಅದ್ಬುತ. 2 ಎಕರೆ ಪ್ರದೇಶದಲ್ಲಿ ಸುಭಾಷ್ ಪಾಳೇಕಾರ್ ಪದ್ದತಿಯಲ್ಲಿ ನುಗ್ಗೆˌ ಸೀಬೆˌ ಪಪಾಯˌ ಸೊಪ್ಪುˌ ತರಕಾರಿಗಳುˌ ಅಲಸಂದೆˌ ತೆಂಗುˌಅಡಿಕೆˌ ಶುಂಠಿˌ ಅರಿಶಿನˌ ಬೆಂಡೆ ˌಹೀಗೆ...
cocum
Latest News

ಕೋಕಂ ಬಳಕೆ ಹಲವು, ಫಲವು ನೂರಾರು…

ಕೋಕಂ, ಪುನರ್ಪುಳಿ, ಹುಳಿ ಮುರುಗಲು, Garcinia Indica ಮ್ಯಾಂಗೋಸ್ಟೀನ್ ಕುಟುಂಬಕ್ಕೆ ಸೇರಿದ ಒಂದು ಅತ್ಯಮೂಲ್ಯ ಕಾಡು ಹಣ್ಣಾಗಿದ್ದು ಅಮೂಲ್ಯ ಔಷಧೀಯ ಗುಣಗಳನ್ನು ಹೊಂದಿದೆ.. ಪಶ್ಚಿಮ ಘಟ್ಟ ಮತ್ತು ಕರಾವಳಿ ಪ್ರದೇಶದುದ್ದಕ್ಕೂ ಹೇರಳವಾಗಿ ಕಂಡು ಬರುವ ಈ ಹಣ್ಣನ್ನು ನಾವು ಸಮರ್ಪಕವಾಗಿ ಬಳಸಿ ಕೊಳ್ಳುತ್ತಿಲ್ಲ.. ನಮ್ಮಲ್ಲಿ ಸದ್ಯಕ್ಕೆ ಫಸಲು ಬರುವ ಒಂದು ಮರವಿದೆ.. ನೆಟ್ಟು ಬೆಳೆಸಿರುವ ಗಿಡಗಳಲ್ಲಿ ಇನ್ನೂ ಫಸಲು ಕಾಣಬೇಕಿದೆ.. ಈ ವರ್ಷ ಹಟ ಬಿದ್ದು ಕಪಿ ಹಿಂಡುಗಳ ಕಣ್ತಪ್ಪಿಸಿ...
Latest News

ದುಡಿವ ನೀವೇ ಮಡಿದ ಮೇಲೆ ಯಾರು ಜಗಕೆ ಆಸರೆ

ರೈತರ ಆತ್ಮಹತ್ಯೆ ದುಡುಕಬೇಡಿ ರೈತರೇ ನಾಡಿನನ್ನದಾತರೇ ದುಡಿವ ನೀವೇ ಮಡಿದ ಮೇಲೆ ಯಾರು ಜಗಕೆ ಆಸರೆ || ಬಾಳಿನಲ್ಲಿ ಕಷ್ಟಸುಖಗಳೆರಡು ಸಹಜವಲ್ಲವೇ ಇರುಳು ಕಳೆದ ಮೇಲೆ ಮತ್ತೆ ಹಗಲು ಬರುವುದಿಲ್ಲವೇ ಸಾಲಕಂಜಿ ಶೂಲಕೇಕೆ ಕೊರಳ ನೀಡುತ್ತಿರುವಿರಿ ಆತ್ಮಹತ್ಯೆ ಮಹಾಪಾಪ ಎನ್ನುವ ನಿಜವರಿಯಿರಿ || ತಾಯಿಹಾಲು ಮಗುವಿಗೆಂದು ಕೊಲ್ಲುವ ನಂಜಾಗದು ಬೆಳೆವಭೂಮಿ ದುಡಿಯುವವರಿಗೆಂದು ವಿಷವನುಣಿಸದು ನಾಣ್ಯದೆರಡು ಮುಖಗಳಂತೆ ಲಾಭ ನಷ್ಟವಲ್ಲವೇ ಸೋಲಿನ ಸೋಪಾನಗಳಲ್ಲಿ ಗೆಲುವಿನ ಗುರಿಯಿಲ್ಲವೇ || ಹಬ್ಬಗಳಲಿ ಬೇವು ಬೆಲ್ಲ...
soil_askmysuru

Importance of soils covered with dry plant residues

Dry organic matter does have more carbon content and once it decomposes in the soil, it will increase carbon content in the soil. This improves health / fertility / life within soils.  Healthy / fertile / living soils are very important. Soil is the network of interacting living organisms within...

ಹೈನುಗಾರನ ಮಾತುಗಳು….

ನಿಜ ಹೇಳ ಬೇಕೆಂದರೆ ನಾವು ಬದುಕು ಕಟ್ಟಿಕೊಂಡಿದ್ದೇ ಹೈನುಗಾರಿಕೆಯಿಂದ.. ಹಸುಗಳಿಗೂ ನನಗೂ ಬಾಲ್ಯಕಾಲದ ನಂಟೇ ಆದರೂ ಕೃಷಿಯೇ ಬದುಕು ಎಂಬ ಹೋರಾಟ ಪ್ರಾರಂಭಿಸಿದಾಗ ನಮ್ಮ ಮೊದಲ ಆಯ್ಕೆ ಹೈನುಗಾರಿಕೆಯೇ ಆಗಿತ್ತು. ಹೈನುಗಾರಿಕೆ ಪ್ರಾರಂಭಿಸುವುದಕ್ಕೆ ಎರಡು ಮುಖ್ಯ ಕಾರಣ ಇದ್ದವು.. ಮೊದಲನೆಯದಾಗಿ ಹಸು ಕಟ್ಟಿದ ಮಾರನೇ ದಿನದಿಂದಲೇ ಇನ್ವೆಸ್ಟಮೆಂಟಿಗೆ ರಿಟರ್ನ್ಸ ಬರುತ್ತದೆ.. ಎರಡನೆಯದಾಗಿ ಮತ್ತು ಮುಖ್ಯವಾಗಿ ನನ್ನ ಎರೆಹುಳ ಗೊಬ್ಬರ ತಯಾರಿಕಾ ಘಟಕಕ್ಕೆ ಸಗಣಿಯ ಗೊಬ್ಬರ ಅವಶ್ಯಕತೆ ಇತ್ತು.. ಹೈನುಗಾರಿಕೆ ಆರಂಭಿಸುವುದರಿಂದ...
error: Content is protected !!