Latest News


Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305
Latest News

ಫುಲ್ ಪೈಸಾ ವಸೂಲ್ ಮನೋರಂಜನೆ ನೀಡುವ ಓಲ್ಡ್ ಮಾಂಕ್ ಸಿನಿಮಾ

ಓಲ್ಡ್ ಮಾಂಕ್ ಸಿನಿಮಾ ಬಹಳ ಕುತೂಹಲ ಕೆರಳಿಸುವ ಹೆಸರು. ಪ್ರೀಮಿಯರ್‌ ಷೋನಲ್ಲಿಯೇ ಇಡೀ ಪ್ರೇಕ್ಷಕರ ಮನಗೆದ್ದು ಶಿಳ್ಳೆ ಹಾಗೂ ಚಪ್ಪಾಳೆಗಳಿಸಿದ ಅದ್ಭುತವಾದ ಯಶಸ್ವಿ ಸಿನಿಮಾ ಎನ್ನಬಹುದು. ಇದರಲ್ಲಿ ಅಭಿನಯಿಸಿರುವ ನಾಯಕ ನಟ ಶ್ರೀನಿ ಅವರ ವಿಶೇಷತೆ ಅಂದರೆ ಅವರ ನಿರ್ದೇಶನದಲ್ಲಿಯೇ ಮೂಡಿಬಂದಿರುವ ಈ ಚಲನಚಿತ್ರದಲ್ಲಿ ಅವರ ನಟನೆ ಹಾಸ್ಯ, ಸಂವೇದನಾತ್ಮಕ, ಕೌಟುಂಬಿಕ ಸಾಮರಸ್ಯ, ಅವರ ನಗು ಹಾಗೂ ಡೈಲಾಗ್ ಡೆಲಿವರಿ ಎಲ್ಲಾ ರೀತಿಯ ಸನ್ನಿವೇಶಗಳಲ್ಲಿಯು ಒಗ್ಗಿಕೊಂಡು ಸೆಳೆಯಬಲ್ಲದ್ದಾಗಿತ್ತು. ಇನ್ನೂ ನಾಯಕಿ ನಟಿ ಅದಿತಿ ಪ್ರಭುದೇವರವರು ಶ್ರೀನಿ ಅವರ ಜೊತೆಯಲ್ಲಿ ತೆರೆಯ ಮೇಲೆ ಹೆಜ್ಜೆಹಾಕಿ ನಟಿಸಿ ಮೂಡಿಬಂದಿರುವ ಮುದ್ದಾದ ಅಭಿನಯವನ್ನು ನೋಡಬಹುದು. ಇಡಿಯ ಸಿನಿಮಾದಲ್ಲಿ ಪೋಷಕ ಪಾತ್ರ ವಹಿಸಿರುವ ಅದರಲ್ಲೂ ವಿಶೇಷತೆಗಳಿಂದ ಕೂಡಿದ್ದ ಎಸ್. ನಾರಾಯಣ್ ರವರ ಹಾಗೂ ಸಿಹಿಕಹಿ ಚಂದ್ರುರವರ ಪಾತ್ರ ಬಹಳ ಚೆನ್ನಾಗಿ ಮನರಂಜಿಸಿದವು. ನಾಯಕ ನಟನ ಜೊತೆಯಲ್ಲಿ ಸ್ನೇಹಿತನ ಪಾತ್ರ ವಹಿಸಿದ್ದ ಸುಜಯ್ ಶಾಸ್ತ್ರಿ....
Latest News

ಬೇರೆ ಹಾಡನ್ನು ಹಾಡಿಸಬಹುದಿತ್ತೇನೋ…?

ಶಾಲೆಯಲ್ಲಿ ಅದರಲ್ಲೂ ಸಾಂಸ್ಕೃತಿಕವಲಯದಲ್ಲಿ ಸಕ್ರೀಯರಾಗಿರುವವರಿಗೆ ಪ್ರತಿಭಾಕಾರಂಜಿ ಎಂದರೆ ಒಂದು ಸಂತಸ, ಸಂಭ್ರಮ, ಸಡಗರ. ಈಬಾರಿ ಪ್ರತಿಭಾಕಾರಂಜಿ ಆರಂಭವಾದಾಗ ಯಾವ ಯಾವ ವಿಭಾಗದಲ್ಲಿ ಯಾರ್ಯಾರು ಏನೇನು ಕಾರ್ಯಕ್ರಮ ನೀಡಬೇಕೆಂದು ಎಲ್ಲವನ್ನೂ ತೀರ್ಮಾನಿಸಿದೆವು. ತಯಾರಿಗಳು ಆರಂಭವಾದವು. ಇವುಗಳ ಮಧ್ಯೆ ಸಾಮೂಹಿಕಗೀತೆಯ ವಿಭಾಗದಲ್ಲಿ ಮೊದಲೇ ತಿಳಿಸಿರುವಂತೆ ಜನಪದ/ಜನಪದಧಾಟಿಯಲ್ಲಿರುವ ಗೀತೆ ಎಂಬುದನ್ನು ತಿಳಿದು ಯಾವ ರೀತಿಯ ಹಾಡನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿ ಇದ್ದಾಗ ನಮ್ಮ ರಂಗಭೂಮಿಯ ಗೆಳೆಯರಲ್ಲಿ ಈ ಮಾಹಿತಿ ಹಂಚಿಕೊAಡಾಗ ಚಂದ್ರಶೇಖರ ಕಂಬಾರರ ‘ಸಾವಿರದ ಶರಣವ್ವ ಕರಿಮಾಯಿತಾಯಿ’ ಪ್ರಯತ್ನ ಮಾಡಬಹುದು ಎಂಬ ಸಲಹೆ ದೊರಕಿತು. ಹಲವಾರು ಬಾರಿ ಈ ಹಾಡನ್ನು ಕೇಳಿದ್ದರಿಂದಾಗಿ ಸ್ವಲ್ಪ ಕಷ್ಟ ಆದರೂ ಪ್ರಯತ್ನ ಮಾಡೋಣ ಎನಿಸಿತು. ಕೂಡಲೇ ಹಾಡನ್ನು ಸಂಗ್ರಹಿಸಿದ್ದಾಯಿತು. ಹಾಡಲು ಹೆಸರು ನೀಡಿದ್ದ ಮಕ್ಕಳಿಗೆ ಈ ಹಾಡಿನ ಸಾಲುಗಳು ಚೆಂದ ಅನಿಸಿದ್ದು ನೋಡಲು ಮಾತ್ರ, ನಿಜವಾದ ಸಮಸ್ಯೆ ಹಾಡುವಾಗಲೇ ತಿಳಿದದ್ದು. ಬಿ.ಜಯಶ್ರೀ ಅವರು ಹಾಡಿರುವ...
Latest News

ಪೋಸ್ಟ್‌ ಕಾರ್ಡ್ ಗಳ ಮಹತ್ವ ಹೆಚ್ಚಿಸುವುದರಲ್ಲಿ‌ ವಿಕಾಸ್ ಕನ್ನಸಂದ್ರ ರವರ ಪಾತ್ರ

"ವಿಕಾಸ್ ಎಸ್ ಕನ್ನಸಂದ್ರ" ಇವರು ಮೂಲತಃ ಕನ್ನಸಂದ್ರ‌ ಗ್ರಾಮ‌ ಚನ್ನಪಟ್ಟಣ ತಾಲ್ಲೂಕಿನವರು. ಇವರು ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು. ಪತ್ರಿಕೆಗಳಲ್ಲಿ ಕವನ, ಲೇಖನಗಳನ್ನು ಬರೆಯುವ ಹವ್ಯಾಸವನ್ನು ಹೊಂದಿರುವ ಇವರು ಇತ್ತೀಚೀನ ದಿನಗಳಲ್ಲಿ ಪೋಸ್ಟ್ ಕಾರ್ಡ್ ಗಳ ಬಳಕೆ ಗಣನೀಯವಾಗಿ ಕಡಿಮೆ ಆಗಿರುವುದರಿಂದ ಪೋಸ್ಟ್ ಕಾರ್ಡ್ ಗಳ ಮಹತ್ವ ಹೆಚ್ಚಿಸಲು. ತಾವೇ ಸ್ವತಃ ರಚಿಸಿರುವ ನೂರು ನಿತ್ಯ ನೀತಿಗಳನ್ನು ಪೋಸ್ಟ್‌ ಕಾರ್ಡ್ ಗಳಲ್ಲಿ ಬರೆದು. ನೂರು ಜನರಿಗೆ ರವಾನೆ ಮಾಡಿ. ಪೋಸ್ಟ್ ಕಾರ್ಡ್ ಗಳ ಮಹತ್ವವನ್ನು ಹೆಚ್ಚಿಸುವ ಉದ್ದೇಶ ಇರುವ ವಿಕಾಸ್ ರವರು ದಿನಾಂಕ 30-01-2022 ಭಾನುವಾರದಂದು ಒಂದೇ ದಿನದಲ್ಲಿ ನೂರು ಅಂಚೆ ಕಾರ್ಡ್ ಗಳನ್ನು ಬರೆದು ರವಾನೆ ಮಾಡುವ ಕಾರ್ಯವನ್ನು ಕೈಗೊಂಡಿದ್ದಾರೆ....
Latest News

ಅಹಿಂಸೆಯ ಹೋರಾಟಗಾರನ ಶ್ರದ್ದಾಂಜಲಿಯ ದಿವಸ

ಭಾರತ ದೇಶದ ರಕ್ಷ ಣೆಯಲ್ಲಿ ಪ್ರಾಣ ತೆತ್ತು ಹುತಾತ್ಮರಾದ ಜನರೆಷ್ಟೋ ಮಂದಿ ನಮ್ಮಲ್ಲಿದ್ದಾರೆ. ಇವರ ತ್ಯಾಗಕ್ಕೆ ನಾವು ಬೆಲೆ ಕಟ್ಟಲಾಗದು. ಇವರು ಇಡೀ ರಾಷ್ಟ್ರದ ಹೆಮ್ಮೆ. ನಾವು ಇವರಿಗೆ ಎಷ್ಟು ಗೌರವ ಸಲ್ಲಿಸಿದರೂ ಅದು ಕಡಿಮೆಯೇ. ಇಂದು ಗಾಂಧೀಜಿ ಅವರು ನಮ್ಮನಗಲಿದ ದಿನ ಇದರ ಸ್ಮರಣೆಗಾಗಿ "ಹುತಾತ್ಮರ ದಿನ” ಎಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಾತ್ರವಲ್ಲ, ಸ್ವಾತಂತ್ರ್ಯ ಬಂದ ನಂತರವೂ ಹಲವಾರು ಯೋಧರು ನಮ್ಮ ದೇಶದ ರಕ್ಷ ಣೆಗಾಗಿ ತಮ್ಮ ಪ್ರಾಣ ಕೊಟ್ಟಿದ್ದಾರೆ. ಇವರನ್ನು ಸ್ಮರಿಸಲು ಕೂಡಾ ಒಂದು ದಿನವಿದೆ. ಅದುವೇ ಜನವರಿ 30. ಈ ದಿನವನ್ನು ನಮ್ಮ ಭಾರತದಲ್ಲಿ ಹುತಾತ್ಮರ ದಿನ ಅಥವಾ ಸರ್ವೋದಯ ದಿನವೆಂದು ಆಚರಿಸಲಾಗುತ್ತದೆ. ಆ ದಿನ ನಮ್ಮ ರಾಷ್ಟ್ರಕ್ಕಾಗಿ ಹುತಾತ್ಮರಾದ ಯೋಧರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲಾಗುತ್ತದೆ. ಮೂಲತಃ ಈ ದಿನ ಭಾರತದ ಪಿತಾಮಹ ಮಹಾತ್ಮಾ ಗಾಂಧೀಜಿ ಅವರು ನಾಥುರಾಮ್‌ ಗೋಡ್ಸೆ...
Latest News

ಕೊನೆಯ ಬೆಂಚ್‌ನಲ್ಲಿ ಸಿಕ್ಕ ಶಿಷ್ಯ…!?

ಈತ ಒಂತರಾ ನನ್ನ ಪಟ್ಟಶಿಷ್ಯ ಅಂತ ಎಲ್ಲಾರೂ ಕರಿಯೋರು. ಓದಿನ ವಿಚಾರದಲ್ಲಿ ಪರವಾಗಿಲ್ಲ ಅನ್ನೋ ಅಷ್ಟು ಅಷ್ಟೇ. ಕೋಚಿಂಗ್‌ಕ್ಲಾಸ್ (ರುಬ್ಬಿಸಿಕೊಳ್ಳುವ) ವಿದ್ಯಾರ್ಥಿ. ಓದೋದು ಬರಿಯೋದನ್ನು ಬಿಟ್ಟು ಬೇರೆ ಏನಾದರೂ ಚಟುವಟಿಕೆ ಇದೆ ಅಂದರೆ ಈತನೇ ಮೊದಲಿಗೆ ಇರ್ತಿದ್ದ, ಪ್ರಾಮಾಣಿಕ ವಿದ್ಯಾರ್ಥಿ ಕೂಡ. ಎಲ್ಲಾದರೂ ಆತ ಶಾಲೆಯಲ್ಲಿ ಅಪ್ಪಿತಪ್ಪಿ ಸರಿಯಾದ ಉತ್ತರ ಕೊಟ್ಟಾಗಲೋ, ಯಾರಾದರೂ ಟೀಚರ್ ಒದ್ದು ಹೊರಗೆ ಹಾಕಿದಾಗಲೋ ಕೆಲವು ಶಿಕ್ಷಕರು ಹೇಳ್ತಾ ಇದ್ರು, ‘ಸರ್ ನಿಮ್ಮ ಶಿಷ್ಯನ ನೋಡಿ’ ಅಂತ ಆ ಮಟ್ಟಿಗೆ ಹತ್ರ ಆಗಿದ್ದ. ಆಗಾಗ ನನ್ನ ಹತ್ರನೂ ಹೊಡ್ತಾತಿಂತಾ ಇದ್ದ ಆದರೂ, ಬೇಸರಿಕೊಳ್ಳದೇ ನನ್ನ ಹಿಂದೇನೇ ಬರ್ತಾಇದ್ದ ಕೂಡ. ಈತನಿಗೆ ತರಗತಿಯಲ್ಲಿಇರೋದಕ್ಕಿಂತ ಹೊರಗೆ ಇರೋದೇ ಚೆಂದ ಅನ್ನಿಸೊದೇನೋ. ಒಮ್ಮೆ ಪ್ರತಿಭಾಕಾರಂಜಿಯಲ್ಲಿ ಯಾರಾದರೂ ಭಾಗವಹಿಸೋರು ಇದ್ದರೆ ಹಾಲ್‌ಗೆ ಬನ್ನಿ ಅಂತ ಟೀಚರ್ ಹೇಳಿ ಹೋಗಿದ್ದಾರೆ. ಇವನು ಎದ್ದು ಹೋಗಿದ್ದಾನೆ. ಯಾವ ಕಾರ್ಯಕ್ರಮ ಕೊಡೋದು ಅಂತ...
Latest News

ಜನವರಿ 26 ರಂದೇ ಗಣರಾಜ್ಯೋತ್ಸವ ಯಾಕೆ?

ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ಮಹಾನ್ ದೇಶ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ನೆಲ, ಜಲ ,ಭಾಷೆ ,ಸಂಸ್ಕೃತಿ ,ಇತಿಹಾಸ, ವೈಭವ ಎಲ್ಲವೂ ವಿಭಿನ್ನ ಹಾಗೂ ವಿಶಿಷ್ಟ ಮತ್ತು ವಿಶೇಷ . ನಮ್ಮ ದೇಶವು ಪ್ರಪಂಚದ ಅತಿ ದೊಡ್ಡ ಗಣರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿವರ್ಷ ನಾವು ಜನವರಿ 26ರಂದು ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ದೇಶಾದ್ಯಂತ ಆಚರಿಸುತ್ತೇವೆ. ದೇಶದೆಲ್ಲೆಡೆ ಧ್ವಜಾರೋಹಣ ನೆರವೇರಿಸಿ ಅಭಿಮಾನದಿಂದ ಗಣರಾಜ್ಯೋತ್ಸವವನ್ನು ನೆರವೇರಿಸುತ್ತೇನೆ. ಗಣರಾಜ್ಯೋತ್ಸವದ ಬಗ್ಗೆ ಇದರ ಪೂರ್ವಪರ ಇತಿಹಾಸದ ಬಗ್ಗೆ ಬಹಳಷ್ಟು ಮಂದಿಗೆ ತಿಳಿದಿಲ್ಲ. ಈ ದಿನ ಅದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. ಜನವರಿ 26 ರಂದೇ ಏಕೆ? ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ, ಅದರ ಹಿನ್ನೆಲೆ ಏನು, ಅದರ ಹಿಂದಿನ ವಿಶೇಷತೆ ಏನು, ಏಕೆ ಈ ದಿನ ಭಾರತೀಯರ ಪಾಲಿಗೆ ಇಷ್ಟೊಂದು ವಿಶೇಷ! ಎಂಬುದನ್ನು ತಿಳಿಯುತ್ತಾ ಹೋಗೋಣ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ...
Latest News

ಅರ್ಥಪೂರ್ಣ ಸಹಾಯಕ್ಕಾಗಿ “ಸಂಕಲ್ಪo!?” ಹೊಸವರ್ಷ ಸೇವೆಗೊಂದು ‘ಸಂಕಲ್ಪ’

ವಿದ್ಯಾರ್ಥಿಗಳಲ್ಲಿ ಈ ಎಳವೆಯಲ್ಲಿ ಸೇವಾ ಮನೋಭಾವನೆ ಮೂಡಿಸಬೇಕು ಎಂಬ ಕಲ್ಪನೆ ಎಲ್ಲಾರಲ್ಲೂ ಇದ್ದೇ ಇರತ್ತೇ. ನಮ್ಮ ಶಾಲೆಯ ಸಂಸ್ಕೃತ ಶಿಕ್ಷಕರಾದ ಸ್ಕಂದರಾಘವ ಸರ್‌ಗೆ ಈ ಆಲೋಚನೆ ಬಂದಿದ್ದೇ ತಡಮಾಡದೆ ವಿದ್ಯಾರ್ಥಿಗಳಲ್ಲಿ ಈ ವಿಷಯ ತಿಳಿಸಿದರು. ಪ್ರತಿಭಾ, ಪೂಜ್ಯ, ಸುಶ್ಮಿತ, ಕವನ ಮತ್ತು ಮೇಘ ಒಂದಾಗಿ ಹೇಗೆ ಮತ್ತು ಯಾವ ರೀತಿಯಲ್ಲಿ ಸಹಾಯ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದರು. ಆ ಸೇವೆಯನ್ನು ಮಾಡಲು ಹಣವನ್ನು ಹೇಗೆ ಒಂದುಗೂಡಿಸಬೇಕು? ಅದನ್ನು ಯಾರಿಗೆ ನೀಡಿದರೆ ಒಳಿತಾಗುವುದು? ಹೇಗೆ ಬಳಸುವುದು? ಎಂಬುದರ ಬಗ್ಗೆ ರೂಪುರೇಶೆಗಳನ್ನು ಹಾಕಿಕೊಂಡು ಬಂದರು. ಅದಕ್ಕೆ ಸಂಬoಧಿಸಿದoತೆ ಶಿಕ್ಷಕರ ಜೊತೆಯಲ್ಲಿ ತಾವು ಮಾಡಿರುವ ಸೇವೆಯ ‘ಸಂಕಲ್ಪ’ದ ಬಗ್ಗೆ ತಿಳಿಸಿದರು. ಅವರುಗಳು ಮಾಡುವ ಈ ಸೇವೆಗೆ “ಸಂಕಲ್ಪo” ಎಂಬ ಹೆಸರನ್ನಿಟ್ಟರು. ಹಣವನ್ನು ವಿದ್ಯಾರ್ಥಿಗಳಿಂದ ಸಂಗ್ರಹಮಾಡುವುದು ಅಂದರೆ, ಅವರ ಜನುಮದಿನದಂದು ಸ್ವಲ್ಪ ಹಣವನ್ನು ಈ ಸೇವೆ ಮೀಸಲಿಡುವುದು,...
Latest News

Over 3 lakh Covid19 cases were reported in India and 491 deaths in the last 24 hours

Everyday covid 19 cases are raising, that has crossed 3,17,532 or new cases, which is breaching 3 lakhs in eight months that can be said as the first time in such time frame. This has also led to 491 deaths from infections in 24 hours. A report shared by Union Health Ministry on Thursday (20th January), the country has seen a total of 2,23,990 discharges in the past 24 hours, 93.69 % recovery rate with total recoveries data have also reached 3,58,07,029. Not only covid, but these days you will...

ಕನ್ನಡದಲ್ಲೇ ಮೊಟ್ಟ ಮೊದಲ ಸಂದರ್ಶನ: ವಿಜಯನಗರ ಸಂಸ್ಥಾನದ ಮುಂದುವರೆದ ಭಾಗ ನಿಮಗೆ ಗೊತ್ತಾ?

ವಿಜಯನಗರ ಎಂದ ಕೂಡಲೇ ಇಡೀ ವಿಶ್ವವೇ ಅಲ್ಲಿನ ಶಿಲ್ಪಕಲೆಗಳ ವೈಭವವನ್ನ ಒಮ್ಮೆ ರೋಮಾಂಚನಕಾರಿಯಾಗಿ ನೋಡುತ್ತದೆ. ವಿಜಯನಗರ ಸಾಮ್ರಾಜ್ಯದ ಹಂಪಿ ವಿಶ್ವಪರಂಪರೆಯ ಪ್ರತೀಕ. ಅಲ್ಲಿನ ಪ್ರತಿ ಶಿಲ್ಪಕಲೆಗಳು, ಕಲ್ಲುಗಳು, ಕಣಿವೆಗಳು, ಹಿಂದಿನ ವಜ್ರ ವೈಡೂರ್ಯಗಳನ್ನು ಸೇರಿನಲ್ಲಿ ಮಾರುತ್ತಿದ್ದರೆನ್ನುವ ಬಜಾರಿನ ದಾರಿಗಳು, ಸಾಹಿತ್ಯ ಸಂಗೀತಕ್ಕೆ ಕೊಟ್ಟ ಪಾಧಾನ್ಯತೆ, ಪರಿಸರ ಪ್ರೇಮ ಎಲ್ಲವನ್ನೂ ಇವತ್ತಿಗೂ ಕಾಣಬಹುದಾಗಿದೆ. ಅಷ್ಟೇ ಅಲ್ಲ ರಾಮಾಯಣ ಬರಿ ಪುರಾಣವಲ್ಲ ಅದು ಇತಿಹಾಸ ಎಂದು ಸಾಬೀತಾಗಲು ಅಲ್ಲಿ ಹನುಮ ಜನಿಸಿದ ಅಂಜನಾದ್ರಿ, ಕಿಷ್ಕಿಂದ, ಮಲ್ಯವಂತ, ಮಾತಂಗ, ಋಷ್ಯಮೂಕ, ಹೇಮಕೂಟ, ರತ್ನಕೂಟಗಳನ್ನು ನಾವು ಕಾಣಬಹುದು. ಹೀಗೆ ವಿಜಯನಗರದ ಗಲ್ಲಿಗಲ್ಲಿಗಳನ್ನು ತಿರುಗುತ್ತ, ಮೂಲೆ ಮೂಲೆಯನ್ನೂ ಬಿಡದೆ ಸಂಚರಿಸುತ್ತ ಹೊರಟಾಗ ನಮ್ಮೆಲ್ಲರ ಮನಸ್ಸಿನಲ್ಲಿ ಮೂಡಿದ ಒಂದು ಬಲವಾದ ಅನುಮಾನ ಮತ್ತು ಪ್ರಶ್ನೆ : ಇಷ್ಟು ಸಾಂಸ್ಕೃತಿಕ, ಧಾರ್ಮಿಕ, ಕ್ಷಾತ್ರಬಲ , ಜನಸ್ನೇಹಿ ಪರಂಪರೆ , ಬಹುಮುಖಿ ವೈಭವಗಳನ್ನು ನೋಡುವಾಗ ಇಷ್ಟು ಬೇಗ ಈ...
1 4 5 6 7 8 24
Page 6 of 24
error: Content is protected !!