Latest News


Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305
Deepavali

“ದೀಪಾವಳಿಯೇ ಹಿಂದೂಡಲ್ಪಟ್ಟಿತೋ!” ಎಂಬಂತೆ ಜಾದೂ ಮಾಡಿದ ದಸರೆಯ “ಶತಲಕ್ಷ ದೀಪೋತ್ಸವ”:

ಈ ಸರತಿಯ ಮೈಸೂರು ದಸರೆಯ ಬಹುವರ್ಣ "ಶತಲಕ್ಷ ದೀಪೋತ್ಸವ"ವನ್ನು ಶತಲಕ್ಷ ರಸಿಕರೇ ಸುಖಿಸಿರಬಹುದು. ನವರಾತ್ರಿ ನೆನಪುಗಳಿಂದ ತೀರ ಕೆರಳಿದ್ದ ನನ್ನ ಮನಸ್ಸನ್ನು ತಣಿಸಲು ನಾನೂ ಆ ಸಮಯ  ಮೂರು...
Latest News

‘ಈ ವರ್ಷ ಟೂರ್, ಶಾಲಾ ವಾರ್ಷಿಕೋತ್ಸವ ಇರುತ್ತದೆ ಅಲ್ವಾ?’

ರಜೆ ಕಳೆದು ಶಾಲೆ ಆರಂಭ ಎಂದರೆ ಅದೆಷ್ಟೋ ಮಕ್ಕಳು ಇನ್ನೂ ಊರೂರು ಸುತ್ತಿಲ್ಲ, ಬೇಸಿಗೆ ಶಿಬಿರ ಮುಗಿದಿಲ್ಲ, ಊರಿಗೆ ಮತ್ತೊಮ್ಮೊ ಹೋಗಬೇಕು ಅದು-ಇದು ಎಂದು ಅನೇಕ ವಿದ್ಯಾರ್ಥಿಗಳು...
Latest News

‘ಗಿಡ ನೆಡೊದಷ್ಟೇ ಮುಖ್ಯ, ಕಲೆಗಳ ಬಗ್ಗೆ ಈಗ ಯೋಚನೆ ಬೇಡ’

ಅದೊಂದು ಶನಿವಾರದ ದಿನ. ಅರ್ಥಾತ್ ಮಾರ್ನಿಂಗ್ ಕ್ಲಾಸ್. ಅವತ್ತು ಸಿಹಿಮೊಗೆ ಕ್ರಿಕೇಟ್ ಅಕಾಡೆಮಿಯವರು ಶಿವಮೊಗ್ಗ ನಗರದ ರಾಗಿಗುಡ್ಡದ ಸಮೀಪದ ಜಾಗದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು....
Latest News

೩ಅಂಕಗಳಿಗೆ ಕಿರುಪರೀಕ್ಷೆಯಲ್ಲಿ ‘ನಿಮ್ಮಬಗ್ಗೆ’ ಕೇಳಲಾಗಿತ್ತು

‘ಅಜ್ಜನ ತೋಟ’ ಅಂತ ಒಂದು ಗದ್ಯಭಾಗ ೮ನೇ ತರಗತಿಯ ತೃತೀಯ ಭಾಷೆ ಕನ್ನಡದಲ್ಲಿ ಇತ್ತು. (ಈಗ ಅದು ಅಜ್ಜಿಯ ತೋಟ ಎಂದು ಬದಲಾಗಿದೆ) ಅದರ ಲೇಖಕರು ಡಾ.ಕೆ.ಸಿ.ಶಶಿಧರ್...
Latest News

‘ಅಮ್ಮ ಎಂದರೆ ಏನೋ ಹರುಷವು…’

‘ಅಮ್ಮ’ ಎಂದರೆ ನೆನಪಾಗುವುದು ಪ್ರೀತಿ, ತ್ಯಾಗ, ಕರುಣೆ. ಅವಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಆಕೆಯ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲ. ಹಾಗಾಗಿಯೇ ಜನಪದರು ಹೇಳಿರುವುದು ‘ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ’ ಎಂಬ ನುಡಿಯು ಸಹ ತಾಯಿಯ ಮಹತ್ವವನ್ನು ತಿಳಿಸುತ್ತದೆ. ಒಮ್ಮೆ ನಾನು ಚಿಕ್ಕವಳಿದ್ದಾಗ ನನಗೆ ಖಾಯಿಲೆ ಬಂದಾಗ ರಾತ್ರಿಯ ವೇಳೆಯಲ್ಲಿ ನಿದ್ದೆಯನ್ನು ಬಿಟ್ಟು ನನ್ನ ಪಕ್ಕದಲ್ಲಿಯೇ ಇದ್ದಳು. ಸಮಯಕ್ಕೆ ಅನುಗುಣವಾಗಿ ಔಷಧಗಳನ್ನು ನೀಡುತ್ತಿದ್ದಳು. ನನ್ನನ್ನು ಬೆಚ್ಚಗೆ ಮಲಗಿಸಿ ಆಕೆ ನಿದ್ದೆಯನ್ನು ಬಿಟ್ಟಿದ್ದಳು ಎಂಬುದರಲ್ಲಿ ಅನುಮಾನವೇ ಇಲ್ಲ. ಅಮ್ಮ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುವ ಸಮಯದಲ್ಲಿ ನಾನು ಬಿಡುವಿದ್ದಾಗಲೆಲ್ಲಾ ಮೆಡಿಕಲ್‌ಗೆ ಹೋಗುತ್ತಿದ್ದೆ. ಅಮ್ಮನಿಗೆ ಗೊತ್ತಾಗದಂತೆ ಆಗಾಗ ಚಾಕೊಲೇಟ್‌ಗಳನ್ನು ಗೊತ್ತಾಗದಂತೆ ತೆಗೆದುಕೊಂಡು ತಿನ್ನುತ್ತಿದೆ. ಅಮ್ಮನಿಗೆ ಒಂದಿಷ್ಟೂ ಅನುಮಾನ ಬರದಂತೆ. ಆದರೆ ಇತ್ತೀಚೆಗೆ ಅಲ್ಲಿ ಸಿ.ಸಿ.ಟಿ.ವಿ ಕ್ಯಾಮರಾ ಹಾಕಿಸಿದಂದಿನಿoದ ಚಾಕೊಲೇಟ್‌ಗೆ ಬ್ರೇಕ್ ಬಿದ್ದಿದ್ದೆ. ಬೆಳಗ್ಗೆ ಶಾಲೆಗೆ ಹೊರಡುವಾಗ ಪ್ರೀತಿಯಿಂದ...
Latest News

ಎಷ್ಟು ಬರೆದರೂ ಮುಗಿಯದ ಕವಿತೆ ‘ತಾಯಿ’

ತಾಯಿ ಎಂದರೆ ಜನನಿ ಅವಳೇ ಜನ್ಮದಾತೆ ಪುಟ್ಟ ಕೂಸಿಗೆ ಜನ್ಮ ನೀಡುವಳು ಮಾತೇ ಆ ಕೂಸಿಗೆ ನೀಡುವಳು ಮಾತೃ ಮಮತೆ ಆ ಮಮತೆಯಲ್ಲಿ ಇರಲಾರದು ವಿಷಮತೆ ಅಕ್ಕರೆಯು ಆ ಕೂಸಿಗೂ ಹೊಸ ವಿಸ್ಮಯತೆ ಪ್ರೀತಿಯಿಂದ ನೋಡುವಳು ಏನು ಕಡಿಮೆಯಾಗದಂತೆ ಮಗುವಿಗೆ ವರುಷ ವರುಷಗಳು ಕಳೆದಂತೆ ತಾಯಿಯ ಮನದ ತುಂಬ ತುಂಬುವುದು ಸಂತೋಷತೆ ಕೂಸಿನ ನಡಿಗೆಯಲ್ಲಿ ಕಾಣುವಳು ತನ್ಮಯತೆ ಮಗುವಲ್ಲಿ ಮೂಡಿಸುವಳು ಅಕ್ಷರಗಳ ಬಗೆಗೆ ಏಕಾಗ್ರತೆ ವಿದ್ಯೆಯನ್ನು ಅಕ್ಕರೆಯಿಂದ ಕಲಿಸುವ ಅಕ್ಷರ ಮಾತೆ ವಿದ್ಯೆ ಕಲಿತ ಮಗುವಿಗೆ ವಯಸ್ಸಾಗುತ್ತಿದ್ದಂತೆ ಮರೆತು ಬಿಡುವುದು ತಾಯಿಯ ಮಮತೆ ಸ್ವಾರ್ಥದ ಹೊರ ಪ್ರಪಂಚಕ್ಕೆ ಹೋಗುತ್ತಿದ್ದಂತೆ ಅಮ್ಮನಿoದ ದೂರಾಗುವನು. ಏನೋ ಸಾಧನೆ ಮಾಡುವವನಂತೆ ಸಮಯ ಸಿಕ್ಕಾಗ ಮಾತ್ರ ತಾಯಿಯ ಕಾಣಲು ಬರುವರಂತೆ ಅಲ್ಲೀ ತನಕವೂ ತಾಯಿ ಇರುವಳು ಒಬ್ಬಂಟಿಯoತೆ ಮಕ್ಕಳಿಲ್ಲದ ಪ್ರಪಂಚದ ಬಗ್ಗೆ ಆಕೆಗಿಲ್ಲ ಚಿಂತೆ ಇರುವಳು ಮಕ್ಕಳೇ ಸಂತೋಷಕ್ಕೆ ಕಾರಣ ಎನ್ನುವಂತೆ ಎಷ್ಟು...
Latest News

“ಆಕಾಶವಾಣಿ, ಭದ್ರಾವತಿ. ಕರ‍್ಯಕ್ರಮ ನಡೆಸಿಕೊಡುತ್ತಿರುವವರು…”

ಒಮ್ಮೆ ಆಕಾಶವಾಣಿ ಭದ್ರಾವತಿ ಇವರಿಂದ 30ನಿಮಿಷಗಳಿಗೆ ಮಕ್ಕಳಿಂದ ಕರ‍್ಯಕ್ರಮಕ್ಕೆ ಅವಕಾಶ ನೀಡಿದ್ದರು. ಆಗತಾನೇ ಒಂದಿಷ್ಟು ಮಕ್ಕಳು ಕೆಲವು ಸ್ಫರ್ಧೆಗಳಲ್ಲಿ ಭಾಗವಹಿಸಿ ಬಂದಿದ್ದ ಸಮಯ. ಆಕಾಶವಾಣಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನ ಹೆಗಲಿಗೆ ಬಂದಿತು. ಆಗ ಆಕಾಶವಾಣಿಯಲ್ಲಿದ್ದ ಸುಧೀಂದ್ರ ಸರ್ ಜೊತೆ ಮಾತನಾಡಿದಾಗ ಯಾವ ರೀತಿಯ ಕರ‍್ಯಕ್ರಮಗಳನ್ನು ಮಕ್ಕಳು ನೀಡಬಹುದು ಎಂದು ತಿಳಿಸಿದರು ಅದರಂತೆ ಶಾಲೆಯಲ್ಲಿ ತಿಳಿಸಿದಾಗ ಆಸಕ್ತ ಮಕ್ಕಳು ಹೆಸರನ್ನು ನೀಡಿದರು. ಕರ‍್ಯಕ್ರಮಗಳ ಪಟ್ಟಿ ಮಾಡಿದೆವು, ರಂಜಿನಿ ಹೆಗ್ಡೆ ಎಂಬ ವಿದ್ಯಾರ್ಥಿನಿ ಸತತವಾಗಿ ಮೂರು ವರ್ಷವೂ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಷ್ಟçಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸಿದ್ದಳು. ಅವಳ ಕಿರುಸಂದರ್ಶನವನ್ನು ಮತ್ತೊಬ್ಬ ವಿದ್ಯಾರ್ಥಿ ನೆರವೇರಿಸುವುದು, ಅನನ್ಯಳಿಂದ ವಚನಗಾಯನ, ಯಶಸ್ವಿನಿಯಿಂದ ಕವನ ವಾಚನ, ರಕ್ಷ, ಶರಣ್ಯ, ಶಂತನು, ಪ್ರದ್ಯುಮ್ನ, ಶಶಾಂಕ್ ಇವರಿಂದ ರೇಡಿಯೋ ನಾಟಕ, ರಕ್ಷಿತ, ಭಾವನ, ಪ್ರಕೃತಿ, ಧನುಷ್, ಲೇಖನ್ ಇವರಿಂದ ಸಮೂಹ ಗೀತೆ ಇವುಗಳೇ ಅವರುಕೊಟ್ಟ ಸಮಯವನ್ನು ಮೀರುವ...
Latest News

ಟ್ವೆಂಟಿ ಒನ್ ಅವರ್ಸ್ ಧನಂಜಯ್ ಕೆರಿಯರ್ ನಲ್ಲೇ ವಿಭಿನ್ನ ಸಿನಿಮಾ.

ಇಲ್ಲಿ ಎಲ್ಲವೂ ಹೊಸತು.. ಹಾಗಾಗಿ ಡಾಲಿ ಧನಂಜಯ್ ಕೂಡ ವಿಭಿನ್ನ ಬಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಲಾಕ್ ಡೌನ್ ಮುಗಿದ ಆ ಗ್ಯಾಪ್ ನಲ್ಲಿ ಧನಂಜಯ್ ಅವರಿಗೆ ಕಥೆ ಹೇಳಿದಾಗ, ಅವರಿಂದ ಒಪ್ಪಿಗೆ ದೊರೆಯಿತು. ತಕ್ಷಣವೇ ಸಿನಿಮಾ ತಯಾರಿ ನಡೆಸಿದೆವು. ಇದೊಂದು ತನಿಖಾ ರೂಪದ ಕಥೆ. ಬೆಂಗಳೂರಿನಲ್ಲಿ ಕಿಡ್ನಾಪ್ ಆಗುವ ಕೇರಳ ಹುಡುಗಿಯ ಆರೋಪಿಗಳ ಪತ್ತೆಗೆ ಕೇರಳದಲ್ಲಿ ಕಾರ್ಯಾಚರಣೆ ನಡೆಸುವುದು ಕಥೆ. ಧನಂಜಯ್ ಇಲ್ಲಿ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ ಎಂದರು ನಿರ್ದೇಶಕರು. ಅಂದ ಹಾಗೆ ನಿರ್ದೇಶಕ ಜೈಶಂಕರ್ ಪಂಡಿತ್ ಭಾರತೀಯ ಮಟ್ಟದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಜಾಹಿರಾತು ನಿರ್ದೇಶನ ಮಾಡಿದ ಅನುಭವ ಉಳ್ಳವರು. ಮುಖ್ಯ ಪಾತ್ರದಲ್ಲಿ ಧನಂಜಯ್ ಅವರಿದ್ದರೆ, ಕೇರಳ ಮೂಲದ ಸುದೇವ್ ನಾಯರ್, ರಾಹುಲ್ ನಾಯರ್ ಹಾಗೂ ಇತರ ಕಲಾವಿದರೂ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಭಾಷೆಯ ಈ ಚಿತ್ರ ಕೇರಳ ಕನ್ನಡದಲ್ಲಿಯೂ ಇರುತ್ತದೆ ಎಂಬ...
Latest News

ಮೈಸೂರು ಯುವಕರ “ಟೀಂ ಕಾಳಿದಾಸ” ಚಿತ್ರದ ಬಿಡುಗಡೆಯ ಮುನ್ನವೇ ಮಂಡ್ಯ ಅಂತರರಾಷ್ಟ್ರೀಯ ಕಿರು ಚಲನಚಿತ್ರೋತ್ಸವದಿಂದ ಪ್ರಶಸ್ತಿಯ ಗರಿ.

ಮೈಸೂರು ಯುವಕರ "ಟೀಂ ಕಾಳಿದಾಸ" ಚಿತ್ರದ ಬಿಡುಗಡೆಯ ಮುನ್ನವೇ ಮಂಡ್ಯ ಅಂತರರಾಷ್ಟ್ರೀಯ ಕಿರು ಚಲನಚಿತ್ರೋತ್ಸವದಿಂದ ಪ್ರಶಸ್ತಿಯ ಗರಿ. ಮೈಸೂರಿನ ಮೂಲದ "ಕಿನೊಕ್ಲೌಡ್ಸ್" ತಂಡ ನಿರ್ಮಿಸಿ, ನಿರ್ದೇಶಿಸಿದ ‘ಟೀಂ ಕಾಳಿದಾಸ’ ಎಂಬ ಕಿರುಚಿತ್ರ ಬಿಡುಗಡೆಗೂ ಮುನ್ನ ಪ್ರಶಸ್ತಿ ಬಾಚಿಕೊಂಡಿದ್ದು, ಏ.೨೪ರಂದು ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬದಂದು ಪ್ರಶಸ್ತಿ ಲಭಿಸಿದ್ದರಿಂದ ಈ ಪ್ರಶಸ್ತಿಯನ್ನು ಕಿನೊಕ್ಲೌಡ್ಸ್ ತಂಡ ಡಾ.ರಾಜ್‌ಕುಮಾರ್ ಹಾಗೂ ಡಾ.ಪುನಿತ್ ರಾಜ್‌ಕುಮಾರ್ ಅವರಿಗೆ ಅರ್ಪಿಸಿದೆ. ‘ಟೀಂ ಕಾಳಿದಾಸ’ ಕಿರುಚಿತ್ರ ಕಥೆಯು ಐಟಿ ಸಂಸ್ಥೆಯಲ್ಲಿ ನಡೆದ ಒಂದು ಕೊಲೆಯ ಸುತ್ತ ಹೆಣೆಯಲಾಗಿದ್ದು, ಘಟನೆಯನ್ನು ಸಸ್ಪೆನ್ಸ್ ಮತ್ತು ಕಾಮಿಡಿ ರೂಪದಲ್ಲಿ ನಿರೂಪಣೆ ಮಾಡಲಾಗಿದೆ. ೨೦ ನಿಮಿಷಗಳ ಈ ಕಿರುಚಿತ್ರ ಆರಂಭದಿಂದ ಕಡೆತನಕ ಪ್ರೇಕ್ಷಕ ಉತ್ಸಾಹ ಹಾಗೂ ಕುತೂಹಲದಿಂದ ನೋಡುವಂತೆ ಮಾಡುತ್ತದೆ. ಕಿನೊಕ್ಲೌಡ್ಸ್ ತಂಡದ ಮುಖ್ಯಸ್ಥ ಹಾಗೂ ಚಿತ್ರದ ನಿರ್ದೇಶಕ ಅರ್ಜುನ್ ಕಶ್ಯಪ್ ಮಾತನಾಡಿ, ಈ ಕಿರುಚಿತ್ರವನ್ನು ವೆಬ್ ಸೀರಿಸ್ ಆಗಿ ಓಟಿಟಿಯಲ್ಲಿ...
1 2 3 4 5 6 24
Page 4 of 24
error: Content is protected !!