Latest News


Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305
Latest News

ದಸರಾಗೆ ಸ್ಥಳಿಯ ಕಲಾವಿದರಿಗೆ ಅವಕಾಶಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ

Appeals to District Collector for opportunity for local artists ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಕರ್ನಾಟಕ ಸರ್ಕಾರ ವಿವಿಧ ವೇದಿಕೆಗಳನ್ನು ಕಲ್ಪಿಸಿಕೊಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೈಸೂರಿನ ಕಲಾವಿದರುಗಳಿಗೆ ಪ್ರಥಮ ಆದ್ಯತೆ ಕೊಟ್ಟು ಕಲಾವಿದರ ಕಲಾ ಪ್ರದರ್ಶನಗಳನ್ನು ಅನಲೈನ್ ಪ್ರದರ್ಶನಕ್ಕೆ ಒತ್ತು ನೀಡಲಿ . ಹಾಗೂ ಗಣಪತಿ ಉತ್ಸವಗಳಲ್ಲಿ ಕಾರ್ಯಕ್ರಮವನ್ನು ಮಾಡಲು ಅವಕಾಶ ಮಾಡಿ ಕೊಡುವುದರ ಬಗ್ಗೆ ಮಾನ್ಯರೇ : ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 400 ವರುಷಗಳ ಇತಿಹಾಸವಿದ ತನ್ನದೇ ಆದ ಪರಂಪರೆ ಕಲಾಸಂಸ್ಕೃತಿ ಹೊಂದಿದ , ಲಕ್ಷಾಂತರ ಪ್ರವಾಸಿಗರನ್ನ ದೇಶವಿದೇಶದಿಂದ ಆಕರ್ಷಿಸುತ್ತದೆ , ಕಳೆದ ಎರಡು ವರುಷಗಳಿಂದ ಕರ್ನಾಟಕ ಸರ್ಕಾರ ಕೋವಿಡ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ನಿಯಮಾನುಸಾರ ಸರಳ ದಸರವನ್ನಾಗಿ ಆಚರಿಸುತ್ತಿದ ಜನರ ಜೀವದ ರಕ್ಷಣೆಯ ಸಲುವಾಗಿ ಒಳ್ಳೆಯ ಬೆಳವಣಿಗೆ , ಆದರೆ...
Latest News

ರಾಷ್ಟ್ರೀಯ ಪೋಷಣಾ ಸಪ್ತಾಹ – 01 ರಿಂದ 07 ಸೆಪ್ಟೆಂಬರ್ 2021

‘FEED SMART RIGHT FROM START’ ಒಂದು ದೇಶ ಅಭಿವೃದ್ಧಿಯುತ ರಾಷ್ಟ್ರ ಎಂದು ಹೇಳಬೇಕಾದರೆ ಬೇರೆಲ್ಲವುಗಳ ಜೊತೆಗೆ ಆ ದೇಶದ ಜನರ ಆರೋಗ್ಯವೂ ಕೂಡ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕ್ಕೆ ಆಹಾರವೇ ಮೂಲವಾದುದರಿಂದ ಪ್ರಾರಂಭದಿಂದಲೇ ಉತ್ತಮ ಆಹಾರಾಭ್ಯಾಸವನ್ನು ರೂಢಿಸುವುದು, ರೂಢಿಸಿಕೊಳ್ಳುವುದು ಅತ್ಯಗತ್ಯ. ಪ್ರತಿಯೊಂದು ಋತುಮಾನಕ್ಕೆ ತಕ್ಕಂತೆ, ಆಯಾ ಪ್ರದೇಶಗಳ ವಾತಾವರಣಕ್ಕೆ ಅನುಗುಣವಾಗಿ ಆಹಾರ ವೈವಿಧ್ಯತೆಯನ್ನು ನಮ್ಮ ಪೂರ್ವಿಕರು ಪರಿಚಯಿಸಿದ್ದರೂ ಕೂಡ ‘ಡಯಟ್, ‘ನ್ಯೂಟ್ರಿಷನ್’ ಹೆಸರಿನಲ್ಲಿ (ಸರಿಯಾಗಿ ಅರ್ಥೈಸಿಕೊಳ್ಳದೇ) ಆಹಾರದ ಮೂಲ ಗುಣಗಳನ್ನೇ ಕಳೆದುಕೊಂಡ ಪ್ಯಾಕೇಜ್ಡ್ ಫುಡ್, ಸಂಸ್ಕರಿಸಿದ ಆಹಾರಗಳಿಗೆ ಜನ ಮರುಳಾಗುತ್ತಿರುವುದು ಮತ್ತು ಅನೇಕ ರೋಗಗಳಿಗೆ ತುತ್ತಾಗುತ್ತಿರುವುದು ದುರದೃಷ್ಟಕರ. ಡಯಟ್ ಎಂದರೆ ಕೇವಲ ಊಟವನ್ನು ಬಿಡುವುದು ಅಥವಾ ಕಡಿಮೆ ಆಹಾರ ಸೇವನೆ ಅಲ್ಲ, ನಮ್ಮ ದೇಹಕ್ಕೆ ಯಾವ ಆಹಾರ ಸೂಕ್ತ ಎಂದು ತಿಳಿದುಕೊಂಡು ಸರಿಯಾದ ಪೋಷಕಾಂಶಗಳನ್ನು ನೀಡುವುದು ಹಾಗೂ ಅನಾರೋಗ್ಯಕರವಾದುದನ್ನು ತ್ಯಜಿಸುವುದು. ಹೊರಗಿನಿಂದ ನಾವು ಎಷ್ಟು...
Latest News

ಬಗೆಬಗೆಯ ಮಣ್ಣಿನ ಬಣ್ಣಗಳು

ಪ್ರಶ್ನೆ: ಮಣ್ಣಿನ ಮೊದಲ ಬಣ್ಣ ಯಾವುದು ? ಉತ್ತರ: ಕಂದು - ಕಪ್ಪು - ಕೆಂಪು - ಹಳದಿ - ಬಿಳಿ - ಬೂದು - ಹಸಿರು - ನೀಲಿ . . . . ನಿಜ. ಮಣ್ಣುಗಳು ವೈವಿಧ್ಯಮಯ ಬಣ್ಣಗಳಲ್ಲಿ ಕಂಗೊಳಿಸುತ್ತವೆ. ಈ ಉತ್ತರಗಳೆಲ್ಲವೂ ಸರಿಯೇ . . . ಹಾಗೆಯೇ ಈ ಮಣ್ಣು ಸೃಷ್ಟಿಯಾದ ಪ್ರದೇಶ - ವಾತಾವರಣ - ಹವಾಗುಣ ಇವುಗಳ ಆಧಾರದ ಮೇರೆಗೆ ಮಣ್ಣಿನ ಬಣ್ಣ ತೀರ್ಮಾನವಾಗುತ್ತದೆ. * ನಿಸರ್ಗದಲ್ಲಿರುವ ಹಲವು ಬಗೆಯ ಅಂಶಗಳು - ಶಕ್ತಿಗಳು (forces) ಮಣ್ಣನ್ನು ಸೃಷ್ಟಿಸುತ್ತವೆ. ಇವೇ ಶಕ್ತಿಗಳು ಮಣ್ಣು ನಿರ್ದಿಷ್ಟ ಬಣ್ಣ ತಳೆಯಲೂ ಪ್ರಭಾವ ಬೀರುತ್ತವೆ. * ಒಂದು ಪ್ರದೇಶದ ಹವಾಗುಣ - ನೆಲದೊಳಗೆ ಆವರಿಸಿರುವ ತಾಯಿಬಂಡೆ - ಆ ಪ್ರದೇಶದಲ್ಲಿ ನಡೆಯುವ ಜೈವಿಕ ಚಟುವಟಿಕೆಗಳು - ಅಲ್ಲಿನ ಭೂಪ್ರದೇಶದ ಸ್ಥಿತಿಗತಿ - ಮಣ್ಣು...
Latest News

10 ವರ್ಷಕ್ಕೊಮ್ಮೆ ಜಾತಿ ಜನಗಣತಿ ಮಾಡಿದ್ರೆ ಮೀಸಲಾತಿ ನೀಡಲು ಅನುಕೂಲ: ಸಿದ್ದರಾಮಯ್ಯ

'ಪ್ರತಿ ಹತ್ತು ವರ್ಷಕ್ಕೊಮ್ಮೆ ಸೆನ್ಸನ್ ನಡೆಯುವ ರೀತಿಯಲ್ಲೇ ಜಾತಿಗಣತಿ ನಡೆದರೆ ಒಳ್ಳೆಯದು. ಜಾತಿ ಜನಗಣತಿ ಅನುಷ್ಠಾನದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಹೋರಾಟ ಮಾಡುತ್ತೇವೆ. ಧ್ವನಿ ಎತ್ತುತ್ತೇವೆ' - ಸಿದ್ದರಾಮಯ್ಯ   ಹೈಲೈಟ್ಸ್‌: 90 ವರ್ಷಗಳ ಹಿಂದಿನ ಜಾತಿ ಜನಗಣತಿ ವರದಿ ಇದೆ ಇದರ ಆಧಾರದ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮ ರೂಪಿಸಲಾಗುತ್ತಿದೆ ಸ್ವಾತಂತ್ರ್ಯಾ ನಂತರ ಎಲ್ಲಾ ಜಾತಿ, ವರ್ಗಗಳಿಗೂ ಸೂಕ್ತ ಅವಕಾಶಗಳು ಸಿಗುತ್ತಿಲ್ಲ: ಸಿದ್ದರಾಮಯ್ಯ ಬೆಂಗಳೂರು: ‌ಪ್ರತಿ ಹತ್ತು ವರ್ಷಕ್ಕೊಮ್ಮೆ ಜಾತಿವಾರು ಜನಗಣತಿ ನಡೆಸುವುದರಿಂದ ವೈಜ್ಞಾನಿಕವಾಗಿ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲು, ಅರ್ಹರಿಗೆ ಮೀಸಲಾತಿ ಒದಗಿಸಲು ಸಾಧ್ಯವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 90 ವರ್ಷಗಳ ಹಿಂದಿನ ಜಾತಿ ಜನಗಣತಿ ವರದಿ ಇಟ್ಟುಕೊಂಡು ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದು ಸರಿಯಲ್ಲ ಎಂದರು. ಸ್ವಾತಂತ್ರ್ಯ ನಂತರ ಎಲ್ಲಾ ಜಾತಿ, ವರ್ಗಗಳಿಗೂ...
Latest News

ಕಾರಿಗೆ ಆಕಸ್ಮಿಕ ಬೆಂಕಿ ಕ್ಷಣಾರ್ಧದಲ್ಲಿ ಕಾರು ಸುಟ್ಟು ಭಸ್ಮ…!

ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಚಾಮರಾಜನಗರದ ಹನೂರು ತಾಲೂಕಿನ‌ ಸೂಳೇರಿಪಾಳ್ಯದಲ್ಲಿ ನಡೆದಿದೆ. ಸೂಳೇರಿಪಾಳ್ಯ ಪಂಚಾಯಿತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದಿಂದ ಬೆಂಗಳೂರಿಗೆ ಹೊರಟಿದ್ದ ಕಾರಿಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರು ಕಾಂಚಳ್ಳಿ ಗ್ರಾಮದ ರಾಜು ಎಂಬುವರಿಗೆ ಸೇರಿದ್ದಾಗಿದೆ. ಇನ್ನು ಚಾಲಕ ವೆಂಕಟರಾಜು, ಶ್ರೀನಿವಾಸ್ ಮತ್ತು ರಘು ಎಂಬುವವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಎಚ್ಚೆತ್ತ ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ಕೂಡಲೇ ಎಲ್ಲರೂ ಕಾರಿಂದಿಳಿದು ಬಚಾವಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ....
Latest News

ಹಸುಗೂಸಿಗೆ ಚಿತ್ರಹಿಂಸೆ ನೀಡಿದ ಕ್ರೂರಿ ತಾಯಿಯ ಬಂಧನ

ಪುಟ್ಟ ಮಗುವಿಗೆ ತಾಯಿಯ ಚಿತ್ರಹಿಂಸೆ ವೀಡಿಯೋ ವೈರಲ್, ಮಹಿಳೆಯ ಬಂಧನ ಇನ್ನೂ ಮಾತೂ ಬರದ ಮಗುವೆಂಬುದನ್ನೂ ಮರೆತು ಚಪ್ಪಲಿಯಿಂದ ಹೊಡೆದು, ಗಲ್ಲದ ಮೇಲೆ ರಕ್ತ ಬರುವಂತೆ ಬಾಯಿಗೆ  ಗುದ್ದಿ ತಾನೇ ಮೋಬೈಲ್ ನಲ್ಲಿ ವೀಡಿಯೋ ಚಿತ್ರೀಕರಿಸಿದ್ದ ಆ ತಾಯಿಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿತ್ತು. ತನ್ನ ಹದಿನೆಂಟು ತಿಂಗಳ ಮಗನನ್ನು ಕ್ರೂರವಾಗಿ ಥಳಿಸಿದ 22 ವರ್ಷದ ಮಹಿಳೆಯನ್ನು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಭಾನುವಾರ ತಮಿಳುನಾಡು ಪೋಲಿಸರು ಬಂಧಿಸಿದ್ದಾರೆ. ಬಂಧಿತ ಮಹಿಳೆ ತುಳಸಿಗೆ ವಡಿವಾಜಗನ್ ಎಂಬಾತನೊಂದಿಗೆ 5 ವರ್ಷಗಳ ಹಿಂದೆ ಮದುವೆಯಾಗಿದ್ದು, ತಮಿಳುನಾಡಿನಲ್ಲಿ ವಾಸಿಸುತ್ತಿದ್ದರು. ಅವರಿಗೆ ಗೋಕುಲ್(4) ಮತ್ತು ಪ್ರದೀಪ್(2) ಇಬ್ಬರು ಮಕ್ಕಳು. ಪ್ರಿಯಕರನಿಗಾಗಿ ಮಗುವಿಗೆ ಹಿಂಸೆ ಪತಿಯೊಂದಿಗೆ ಜಗಳವಾಡಿದ್ದ ತುಳಸಿ 40 ದಿನಗಳ ಹಿಂದೆ ಆಂಧ್ರಪ್ರದೇಶದ ತನ್ನ ತವರು ಮನೆ ಸೇರಿದ್ದಳು. ಇದಕ್ಕೂ ಮುಂಚೆಯೇ ತನ್ನ ಪ್ರಿಯಕರನಿಗಾಗಿ ಮಗುವಿಗೆ ಹಿಂಸೆ ನೀಡುವುದನ್ನು ತುಳಸಿ ಶುರು ಮಾಡಿದ್ದಳು. ಹೀಗೆ ಹಿಂಸಿಸುವ ದೃಶ್ಯವನ್ನು ಫೆಬ್ರವರಿಯಲ್ಲಿ ತಾನೇ ಮೊಬೈಲಿನಲ್ಲಿ ರೆಕಾರ್ಡ್...
Latest News

ಮೈಸೂರಿನಲ್ಲಿ ದರೋಡೆ ಪ್ರಕರಣ – 6 ಮಂದಿ ಪೊಲೀಸರ ವಶಕ್ಕೆ!

ಡಕಾಯಿತಿ, ಫೈರಿಂಗ್ ವಿಚಾರವಾಗಿ ಮೈಸೂರಿನಲ್ಲಿ ಡಿಜಿ & ಐಜಿ ಸುದ್ದಿಗೋಷ್ಠಿ ನಡೆಸಿದ್ದು, ಐದು ಟೀಂನಿಂದ ದೇಶದ ಬೇರೆ ಬೇರೆ ಭಾಗಕ್ಕೆ ಹೋಗಿದ್ರು. ಮೈಸೂರು ಪೊಲೀಸ್ ಆಯುಕ್ತರು ತಂಡ ರಚನೆ ಮಾಡಿದ್ರು. ಪ್ರಕರಣ ಸಂಬಂಧ ಆರು ಮಂದಿಯ ಬಂಧನ. ಮೈಸೂರಿನ ಒಬ್ಬರು ಈ ಪ್ರಕರಣದಲ್ಲಿ ಭಾಗಿಯಾಗಿದ್ದರು. ವೆಸ್ಟ್ ಬೆಂಗಾಲ್, ಮುಂಬಯಿ, ರಾಜಸ್ಥಾನ, ಜಮ್ಮು ಅಂಡ್ ಕಾಶ್ಮೀರ್‌ನಲ್ಲಿ ಅರೆಸ್ಟ್ ಮಾಡಲಾಗಿದೆ. 8 ಮಂದಿಯಲ್ಲಿ 6 ಮಂದಿಯನ್ನ ಈಗಾಗಲೇ ವಶಕ್ಕೆ ಪಡೆದಿದ್ದೇವೆ. ಪ್ಲಾನ್ ಮಾಡಿದ್ದು ಮೈಸೂರಿನ ಒಬ್ಬರು- ಜ್ಯುವೆಲರಿ ಶಾಪ್ ಅವರು. ಬೆಂಗಳೂರಿನ ಒಬ್ಬರು ಕೂಡ ಇದರಲ್ಲಿ ಪ್ಲ್ಯಾನ್ ಮಾಡಿದ್ದಾರೆ. ಪ್ರಕರಣದಲ್ಲಿ ನಾಲ್ವರು ಹೊರಗಿನವರಾಗಿದ್ದು ಆರೋಪಿಗಳನ್ನ ಕೋರ್ಟ್‌ಗೆ ಒಪ್ಪಿಸಿ ನಂತರ ಮತ್ತಷ್ಟು ಮಾಹಿತಿ ನೀಡುತ್ತೇವೆ ಎಂದಿದ್ದಾರೆ ಪ್ರವೀಣ್ ಸೂದ್....
Latest News

ಎಂಎಲ್’ಎ ಟಿಕೆಟ್ !!! ನಾನು ಕಾಂಗ್ರೆಸ್ ಸೇರಬೇಕಾದರೆ ನನ್ನ ಮಗನಿಗೆ ಟಿಕೆಟ್ ನೀಡಬೇಕು

ಮೈಸೂರು: ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ನನ್ನ ಮಗ ಜಿ.ಡಿ. ಹರೀಶ‍್ ಗೌಡ ಅವರಿಗೆ  ಕಾಂಗ್ರೆಸ್ ವಿಧಾನಸಭೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರೆ ನಾವು ಕಾಂಗ್ರೆಸ್ ಸೇರ್ಪಡೆಯಾಗುತ್ತೇವೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ಹೂಟಗಳ್ಳಿ ನಗರಸಭೆಯನ್ನು ಶುಕ್ರವಾರ ಉದ್ಘಾಟಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ನಿಲುವನ್ನು ಈಗಾಗಲೇ ಪ್ರಕಟ ಮಾಡಿದ್ದೇನೆ. 2 ವರ್ಷದಿಂದ ಜೆಡಿಎಸ್ ಪಕ್ಷದಿಂದ ನಾನು ದೂರ ಉಳಿದುಕೊಂಡಿದ್ದೇನೆ. ಅವರು ಸಹ ನನ್ನನ್ನು ಕರೆಯುತ್ತಿಲ್ಲ. ಕಳೆದ 2 ಬಾರಿಯ ಮೇಯರ್ ಚುನಾವಣೆಗೂ ನನ್ನನ್ನು ಕರೆದಿಲ್ಲ. ಪಕ್ಷದ ಯಾವುದೇ ಬ್ಯಾನರ್ ಗಳು ಹಾಗೂ ಪೋಸ್ಟರ್ ಗಳಲ್ಲಿ ನನ್ನ ಫೋಟೋ ಹಾಕುತ್ತಿಲ್ಲ. ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿಲ್ಲ. ಅವರು ಸಹ ನನ್ನನ್ನು ಪಕ್ಷದಿಂದ ದೂರ ಇಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ನಾವೆಲ್ಲರು ಜತೆಯಾಗಿ ಹೋಗೊಣ...
Latest News

ಇಂತಹ ದುಷ್ಕೃತ್ಯ ಎಲ್ಲಿಯೂ ನಡೆಯಬಾರದು ಅಂತಹ ಶಿಕ್ಷೆಗಳು ಆಗಬೇಕು – ಇಂದ್ರಜಿತ್ ಲಂಕೇಶ್

ಮೈಸೂರು: ನಿರ್ಭಯಾ ಕೇಸ್‍ ನಂತರ ಅತ್ಯಾಚಾರಿಗಳಿಗೆ ಯಾವ ಶಿಕ್ಷೆಯನ್ನು ನೀಡಬೇಕೆಂದು ಸುಪ್ರೀಂಕೋರ್ಟ್ ತೀರ್ಮಾನ ಮಾಡಿದೆಯೋ ಅದನ್ನೇ ಮೈಸೂರಿನ ಪ್ರಕರಣಕ್ಕೂ ಜಾರಿ ಮಾಡಬೇಕು ಎಂದು ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರು ಹೆಣ್ಣು ಮಕ್ಕಳು ಮಧ್ಯರಾತ್ರಿಯಲ್ಲಿ ಓಡಾಡುವಂತಾದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಂತೆ ಎಂದಿದ್ದರು. ಆದರೆ ಇವತ್ತು ಈ ಪ್ರಕರಣದ ಬಗ್ಗೆ ರಾಜಕಾರಣಿಗಳು ಆ ಯುವತಿ ಆ ಜಾಗಕ್ಕೆ ಏಕೆ  ಹೋಗಿದ್ರು ಅಂತ ಕೇಳುತ್ತಿದ್ದಾರೆಯೇ ವಿನಃ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಗಳ ಕುರಿತಂತೆ ಮಾತನಾಡುವುದಿಲ್ಲ. ನಾನು ಈ ಪ್ರಕರಣವನ್ನು  ಮಾನೀನಿ ಪ್ರಕರಣ ಅಂತ ಕರೆಯುತ್ತೇನೆ. ಈ ಪ್ರಕರಣ ಹೆಣ್ಣುಮಗಳ ಮಾನವನ್ನ ಎತ್ತಿ ಹಿಡಿಯುವ ಪ್ರಕರಣ ಇದಾಗಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಇಂತಹ ಪ್ರಕರಣಕ್ಕೆ ಯಾವ ಶಿಕ್ಷೆ ಕೊಟ್ಟಿದ್ದೇವೆ ಎನ್ನುವುದನ್ನು ಇತರೆ ರಾಜ್ಯಗಳಿಗೆ ತೋರಿಸಿಕೊಡಬೇಕಾಗಿದೆ....
Latest News

ಮೈಸೂರು ಗ್ಯಾಂಗ್ ರೇಪ್ ಘಟನಾ ಸ್ಥಳಕ್ಕೆ ಎಡಿಜಿಪಿ ಭೇಟಿ

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಮೊಬೈಲ್‌ ಟವರ್‌ ಲೋಕೆಷನ್‌ ಬಳಸಲು ಪೊಲೀಸರು ಮುಂದಾಗಿದ್ದು, ಫಿಲ್ಟರ್‌ ಮೂಲಕ ಆರೋಪಿಗಳ ಪತ್ತೆ ಕಾರ್ಯ ಮುಂದುವರೆಸಿದ್ದಾರೆ.   ಹೈಲೈಟ್ಸ್‌: ಮೈಸೂರು ಗ್ಯಾಂಗ್‌ ರೇಪ್‌ ಘಟನಾ ಸ್ಥಳಕ್ಕೆ ಎಡಿಜಿಪಿ ಪ್ರತಾಪ್‌ ರೆಡ್ಡಿ ಭೇಟಿ ಮೊಬೈಲ್‌ ಟವರ್‌ ಲೋಕೆಷನ್‌ನಿಂದ ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು ತನಿಖೆ ಪ್ರಗತಿ ಬಗ್ಗೆ ಮಾಹಿತಿ ಪಡೆದ ಎಡಿಜಿಪಿ ಪ್ರತಾಪ್‌ ರೆಡ್ಡಿ, ಚಂದ್ರಗುಪ್ತ ನಿಮ್ಮ ಸಾಮಾನ್ಯ ಜ್ಞಾನವನ್ನು ಇನ್ನೂ ಹೆಚ್ಚಿಸಿ! ದಿನವೂ ಕ್ಯುರೇಕಾ ಕ್ವಿಜ್‌ ಆಡಿ! ಮೈಸೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರ ತನಿಖೆ ಚುರುಕುಗೊಂಡಿದ್ದು, ಎಡಿಜಿಪಿ ಪ್ರತಾಪ್ ರೆಡ್ಡಿ ಮೈಸೂರು ನಗರ ಪೊಲೀಸ್ ಆಯುಕ್ತ...
1 9 10 11 12 13 24
Page 11 of 24
error: Content is protected !!