ಸಿ.ಎ. ಸೈಟು ಕ್ರಯಪತ್ರದ ನೋಂದಣಿಗೆ ಲಂಚ ಪಡೆದಿದ್ದ ಆರೋಪ ಲೋಕಾಯುಕ್ತ ಕಚೇರಿಯಲ್ಲಿ ಆಡಿಯೋ ತುಣುಕುಗಳಿಂದ ಸಾಬೀತಾಗಿದ್ದರೂ, ಸಬ್ ರಿಜಿಸ್ಟ್ರಾರ್ಗೆ ಶಿಕ್ಷೆಯಾಗದೆ ಇರುವುದು ದುರ್ಧೈವ
ಮಾನ್ಯ ಕಂದಾಯ ಮಂತ್ರಿಗಳೇ ಈ ಲಂಚಬಾಕನನ್ನ ಕೂಡಲೇ ಮಂಪರು ಪರೀಕ್ಷೆಗೊಳಪಡಿಸಿ.... ಶಿಕ್ಷೆ ನೀಡಿ

ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು