Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

ವಿಶ್ವ ದರ್ಜೆಯ ಆತಿಥ್ಯದ ಶ್ರೀಮಂತ ಪರಂಪರೆಯನ್ನು ಒದಗಿಸುವ ಮ್ಯಾರಿಯಟ್ ಹೋಟೆಲ್‌ಗಳು ಕೂರ್ಗ್‌ನಲ್ಲಿ ಆರಂಭವಾಗುತ್ತಿವೆ.

ಕೊಡಗು – 18ನೇ ಆಗಸ್ಟ್ 2023 - ಮ್ಯಾರಿಯಟ್ ಬೊನ್‌ವಾಯ್‌ನ 31 ಹೋಟೆಲ್ ಬ್ರಾಂಡ್‌ಗಳ ಮ್ಯಾರಿಯಟ್ ಹೋಟೆಲ್ಸ್, ಕೂರ್ಗ್ ನಲ್ಲಿ ಮ್ಯಾರಿಯಟ್ ರೆಸಾರ್ಟ್ ಮತ್ತು ಸ್ಪಾ ಅನ್ನು ತೆರೆದಿದೆ. ಮಕಂದೂರ್ ಅರಣ್ಯದ ಹಸಿರಿನ ಮಧ್ಯೆ ಪ್ರಶಾಂತ ಅಭಯಾರಣ್ಯದೊಳಗೆ ನೆಲೆಸಿರುವ ಈ ಆಧುನಿಕ ಸಸ್ಯಧಾಮವು ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ನೀಡಲಿದೆ. ದಕ್ಷಿಣ ಭಾರತದ ಪ್ರಮುಖ ಗಿರಿಧಾಮ ತಾಣಗಳಲ್ಲಿ ಒಂದಾದ ಕೂರ್ಗ್, ಮಂಜು ಮುಸುಕಿದ ಬೆಟ್ಟಗಳು ಮತ್ತು ಮೋಡಿಮಾಡುವ ದೃಶ್ಯಾವಳಿಗಳನ್ನು ಒಳಗೊಂಡಿದೆ. ಪ್ರವಾಸಿಗರಿಗೆ...
Deepavali

“ದೀಪಾವಳಿಯೇ ಹಿಂದೂಡಲ್ಪಟ್ಟಿತೋ!” ಎಂಬಂತೆ ಜಾದೂ ಮಾಡಿದ ದಸರೆಯ “ಶತಲಕ್ಷ ದೀಪೋತ್ಸವ”:

ಈ ಸರತಿಯ ಮೈಸೂರು ದಸರೆಯ ಬಹುವರ್ಣ "ಶತಲಕ್ಷ ದೀಪೋತ್ಸವ"ವನ್ನು ಶತಲಕ್ಷ ರಸಿಕರೇ ಸುಖಿಸಿರಬಹುದು. ನವರಾತ್ರಿ ನೆನಪುಗಳಿಂದ ತೀರ ಕೆರಳಿದ್ದ ನನ್ನ ಮನಸ್ಸನ್ನು ತಣಿಸಲು ನಾನೂ ಆ ಸಮಯ  ಮೂರು ಸಂಜೆಗಳಲ್ಲಿ ಅರಮನೆಯ ಸುತ್ತಮುತ್ತಲ ತಿರುವು-ಮುರುವುಗಳಲ್ಲಿ, ಅಡ್ಡಹಾದಿ-ಉದ್ದಬೀದಿಗಳಲ್ಲಿ, ಬುಗರಿ-ತಿಗರಿಯಂತೆ ಗಿರಗಿರನೆ ತಿರುಗಿದೆ, ಗಿರುಗಟ್ಟೆಯಾದೆ, ಕಾಲಿಗೆ ಗಾಲಿ ಕಟ್ಟಿದ್ದಂತೆ ಇರುಳಲ್ಲಿ ತಿರುಳು ಕಾಣಲು ಉರುಳಾಡಿದೆ. ದಸರೆಯ ಥಳಕು-ಬೆಳಕು, ಸದ್ದು-ಗದ್ದಲ, ಗಂಧ-ಗಾಳಿ, ಧೂಳು-ಧೂಮ ಎಲ್ಲದರ ಆಳ-ಅಗಲಕ್ಕೂ ಮಿಂದೆ, ಮುಳುಗಿದೆ, ಒದ್ದಾಡಿ ಎದ್ದೋಡಿದೆ. ಬಲು ವಿಚಿತ್ರ ಬಲೂನ್‌ಗಳನ್ನು ಸನಿಹದಿಂದ ಕಂಡೇ...
Latest News

‘ಈ ವರ್ಷ ಟೂರ್, ಶಾಲಾ ವಾರ್ಷಿಕೋತ್ಸವ ಇರುತ್ತದೆ ಅಲ್ವಾ?’

ರಜೆ ಕಳೆದು ಶಾಲೆ ಆರಂಭ ಎಂದರೆ ಅದೆಷ್ಟೋ ಮಕ್ಕಳು ಇನ್ನೂ ಊರೂರು ಸುತ್ತಿಲ್ಲ, ಬೇಸಿಗೆ ಶಿಬಿರ ಮುಗಿದಿಲ್ಲ, ಊರಿಗೆ ಮತ್ತೊಮ್ಮೊ ಹೋಗಬೇಕು ಅದು-ಇದು ಎಂದು ಅನೇಕ ವಿದ್ಯಾರ್ಥಿಗಳು ರಜೆಯನ್ನು ಇನ್ನೂ ಸುಂದರವಾಗಿ ಕಳೆಯುವಲ್ಲಿ ಯೋಚಿಸುತ್ತಿದ್ದರೆ ಕೆಲವರು ಅಂತೂ ಶಾಲೆ ಆರಂಭವಾಗುತ್ತಿದೆ. ಮತ್ತೆ ಶಾಲಾ ಸಮವಸ್ತç ಧರಿಸುವ ಅವಕಾಶ ಬಂದಿದೆ, ಗೆಳೆಯ/ಗೆಳತಿಯರು ಎಲರೂ ಸಿಗುತ್ತಾರೆ, ಶಿಕ್ಷಕರನ್ನು ಭೇಟಿ ಮಾಡುವ ಅವಕಾಶ, ಈ ವರ್ಷ ಕೊರೋನಾ ಕಾಟ ಇಲ್ಲದೇ ಶಾಲಾ ಚಟುವಟಿಕೆಗಳು ಆರಾಮವಾಗಿ...
Latest News

‘ಗಿಡ ನೆಡೊದಷ್ಟೇ ಮುಖ್ಯ, ಕಲೆಗಳ ಬಗ್ಗೆ ಈಗ ಯೋಚನೆ ಬೇಡ’

ಅದೊಂದು ಶನಿವಾರದ ದಿನ. ಅರ್ಥಾತ್ ಮಾರ್ನಿಂಗ್ ಕ್ಲಾಸ್. ಅವತ್ತು ಸಿಹಿಮೊಗೆ ಕ್ರಿಕೇಟ್ ಅಕಾಡೆಮಿಯವರು ಶಿವಮೊಗ್ಗ ನಗರದ ರಾಗಿಗುಡ್ಡದ ಸಮೀಪದ ಜಾಗದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಂದು ನಮ್ಮ ಶಾಲೆಯ ಮಕ್ಕಳಿಗೆ ಗಿಡನೆಡಲು ಅವಕಾಶವನ್ನು ನೀಡಿದ್ದರು. ಆಗತಾನೇ ಮಕ್ಕಳು ಸಾಮೂಹಿಕ ಕವಾಯಿತನ್ನು ಮುಗಿಸಿ, ತಿಂಡಿಯನ್ನು ತಿಂದಾಗಿತ್ತು. ೮ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಬಸ್‌ನಲ್ಲಿ ಕರೆದುಕೊಂಡು ಹೋಗತೊಡಗಿದೆವು. ಕೆಲವು ಮಕ್ಕಳು ಕುತೂಹಲ ತಡೆಯದೆ, ‘ಸರ್ ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವುದು?’...
sslc
Latest News

Karnataka SSLC Result 2022 | Direct link to check the result

85.63% pass, direct link to check scores Karnataka SSLC Result 2022: KSEEB Karnataka SSLC or Class 10 final exam result declared. It is available now on: (Direct Link) https://karresults.nic.in/first_sslc_kar2022.asp Karnataka SSLC result 2022: Students who scored high marks 625 marks- 145 students 624 marks- 309 623 marks- 472 622 marks-...
Latest News

೩ಅಂಕಗಳಿಗೆ ಕಿರುಪರೀಕ್ಷೆಯಲ್ಲಿ ‘ನಿಮ್ಮಬಗ್ಗೆ’ ಕೇಳಲಾಗಿತ್ತು

‘ಅಜ್ಜನ ತೋಟ’ ಅಂತ ಒಂದು ಗದ್ಯಭಾಗ ೮ನೇ ತರಗತಿಯ ತೃತೀಯ ಭಾಷೆ ಕನ್ನಡದಲ್ಲಿ ಇತ್ತು. (ಈಗ ಅದು ಅಜ್ಜಿಯ ತೋಟ ಎಂದು ಬದಲಾಗಿದೆ) ಅದರ ಲೇಖಕರು ಡಾ.ಕೆ.ಸಿ.ಶಶಿಧರ್ ಶಿವಮೊಗ್ಗದಲ್ಲಿಯೇ ನೆಲೆಸಿರುವವರು. ಪಾಠವನ್ನು ಮಾಡುವಾಗ ಅವರನ್ನು ಬೇಕಾದರೆ ಭೇಟಿ ಮಾಡಬಹುದು ನೋಡಿ ಎಂದು ಹೇಳಿದ್ದೆ. ೯ನೇ ತರಗತಿಯಲ್ಲಿ ಸವಿತಾನಾಗಭೂಷಣ ಅವರ ರಚನೆಯ ಪದ್ಯವಿತ್ತು. ಅವರೂ ಸಹ ಶಿವಮೊಗ್ಗದಲ್ಲಿಯೇ ನೆಲೆಸಿದ್ದಾರೆ ಎನ್ನುವುದನ್ನು ತಿಳಿಸಿದ್ದೆ. ತರಗತಿ ಮುಗಿದ ನಂತರದಲ್ಲಿ ಒಂದಿಷ್ಟು ವಿದ್ಯಾರ್ಥಿಗಳು ಬಂದರು, ‘ಸರ್...
Latest News

‘ಅಮ್ಮ ಎಂದರೆ ಏನೋ ಹರುಷವು…’

‘ಅಮ್ಮ’ ಎಂದರೆ ನೆನಪಾಗುವುದು ಪ್ರೀತಿ, ತ್ಯಾಗ, ಕರುಣೆ. ಅವಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಆಕೆಯ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲ. ಹಾಗಾಗಿಯೇ ಜನಪದರು ಹೇಳಿರುವುದು ‘ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ’ ಎಂಬ ನುಡಿಯು ಸಹ ತಾಯಿಯ ಮಹತ್ವವನ್ನು ತಿಳಿಸುತ್ತದೆ. ಒಮ್ಮೆ ನಾನು ಚಿಕ್ಕವಳಿದ್ದಾಗ ನನಗೆ ಖಾಯಿಲೆ ಬಂದಾಗ ರಾತ್ರಿಯ ವೇಳೆಯಲ್ಲಿ ನಿದ್ದೆಯನ್ನು ಬಿಟ್ಟು ನನ್ನ ಪಕ್ಕದಲ್ಲಿಯೇ ಇದ್ದಳು. ಸಮಯಕ್ಕೆ ಅನುಗುಣವಾಗಿ ಔಷಧಗಳನ್ನು ನೀಡುತ್ತಿದ್ದಳು. ನನ್ನನ್ನು ಬೆಚ್ಚಗೆ ಮಲಗಿಸಿ...
Latest News

ಎಷ್ಟು ಬರೆದರೂ ಮುಗಿಯದ ಕವಿತೆ ‘ತಾಯಿ’

ತಾಯಿ ಎಂದರೆ ಜನನಿ ಅವಳೇ ಜನ್ಮದಾತೆ ಪುಟ್ಟ ಕೂಸಿಗೆ ಜನ್ಮ ನೀಡುವಳು ಮಾತೇ ಆ ಕೂಸಿಗೆ ನೀಡುವಳು ಮಾತೃ ಮಮತೆ ಆ ಮಮತೆಯಲ್ಲಿ ಇರಲಾರದು ವಿಷಮತೆ ಅಕ್ಕರೆಯು ಆ ಕೂಸಿಗೂ ಹೊಸ ವಿಸ್ಮಯತೆ ಪ್ರೀತಿಯಿಂದ ನೋಡುವಳು ಏನು ಕಡಿಮೆಯಾಗದಂತೆ ಮಗುವಿಗೆ ವರುಷ ವರುಷಗಳು ಕಳೆದಂತೆ ತಾಯಿಯ ಮನದ ತುಂಬ ತುಂಬುವುದು ಸಂತೋಷತೆ ಕೂಸಿನ ನಡಿಗೆಯಲ್ಲಿ ಕಾಣುವಳು ತನ್ಮಯತೆ ಮಗುವಲ್ಲಿ ಮೂಡಿಸುವಳು ಅಕ್ಷರಗಳ ಬಗೆಗೆ ಏಕಾಗ್ರತೆ ವಿದ್ಯೆಯನ್ನು ಅಕ್ಕರೆಯಿಂದ ಕಲಿಸುವ ಅಕ್ಷರ...
Latest News

“ಆಕಾಶವಾಣಿ, ಭದ್ರಾವತಿ. ಕರ‍್ಯಕ್ರಮ ನಡೆಸಿಕೊಡುತ್ತಿರುವವರು…”

ಒಮ್ಮೆ ಆಕಾಶವಾಣಿ ಭದ್ರಾವತಿ ಇವರಿಂದ 30ನಿಮಿಷಗಳಿಗೆ ಮಕ್ಕಳಿಂದ ಕರ‍್ಯಕ್ರಮಕ್ಕೆ ಅವಕಾಶ ನೀಡಿದ್ದರು. ಆಗತಾನೇ ಒಂದಿಷ್ಟು ಮಕ್ಕಳು ಕೆಲವು ಸ್ಫರ್ಧೆಗಳಲ್ಲಿ ಭಾಗವಹಿಸಿ ಬಂದಿದ್ದ ಸಮಯ. ಆಕಾಶವಾಣಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನ ಹೆಗಲಿಗೆ ಬಂದಿತು. ಆಗ ಆಕಾಶವಾಣಿಯಲ್ಲಿದ್ದ ಸುಧೀಂದ್ರ ಸರ್ ಜೊತೆ ಮಾತನಾಡಿದಾಗ ಯಾವ ರೀತಿಯ ಕರ‍್ಯಕ್ರಮಗಳನ್ನು ಮಕ್ಕಳು ನೀಡಬಹುದು ಎಂದು ತಿಳಿಸಿದರು ಅದರಂತೆ ಶಾಲೆಯಲ್ಲಿ ತಿಳಿಸಿದಾಗ ಆಸಕ್ತ ಮಕ್ಕಳು ಹೆಸರನ್ನು ನೀಡಿದರು. ಕರ‍್ಯಕ್ರಮಗಳ ಪಟ್ಟಿ ಮಾಡಿದೆವು, ರಂಜಿನಿ ಹೆಗ್ಡೆ...
Latest News

ಟ್ವೆಂಟಿ ಒನ್ ಅವರ್ಸ್ ಧನಂಜಯ್ ಕೆರಿಯರ್ ನಲ್ಲೇ ವಿಭಿನ್ನ ಸಿನಿಮಾ.

ಇಲ್ಲಿ ಎಲ್ಲವೂ ಹೊಸತು.. ಹಾಗಾಗಿ ಡಾಲಿ ಧನಂಜಯ್ ಕೂಡ ವಿಭಿನ್ನ ಬಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಲಾಕ್ ಡೌನ್ ಮುಗಿದ ಆ ಗ್ಯಾಪ್ ನಲ್ಲಿ ಧನಂಜಯ್ ಅವರಿಗೆ ಕಥೆ ಹೇಳಿದಾಗ, ಅವರಿಂದ ಒಪ್ಪಿಗೆ ದೊರೆಯಿತು. ತಕ್ಷಣವೇ ಸಿನಿಮಾ ತಯಾರಿ ನಡೆಸಿದೆವು. ಇದೊಂದು ತನಿಖಾ ರೂಪದ ಕಥೆ. ಬೆಂಗಳೂರಿನಲ್ಲಿ ಕಿಡ್ನಾಪ್ ಆಗುವ ಕೇರಳ ಹುಡುಗಿಯ ಆರೋಪಿಗಳ ಪತ್ತೆಗೆ ಕೇರಳದಲ್ಲಿ ಕಾರ್ಯಾಚರಣೆ ನಡೆಸುವುದು ಕಥೆ. ಧನಂಜಯ್ ಇಲ್ಲಿ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ ಎಂದರು ನಿರ್ದೇಶಕರು....
1 6 7 8 9 10 28
Page 8 of 28
error: Content is protected !!