Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305
Davanagere

ಬೊಮ್ಮಾಯಿಯವರ ಹಿಂದಿನ ಬಿಜೆಪಿ ಸರ್ಕಾರದ ಯಡವಟ್ಟಿನಿಂದ ಶಿಧಿಲಾವಸ್ಥೆಯಲ್ಲಿರುವ ದಾವಣಗೆರೆ ತಾಲ್ಲೂಕು ಕಚೇರಿ

ದಾವಣಗೆರೆ: ದಾವಣಗೆರೆ ತಾಲ್ಲೂಕು ಕಛೇರಿಗೆ ಪ್ರತಿನಿತ್ಯ ನೂರಾರು ಕೆಲಸ-ಕಾರ್ಯಗಳಿಗಾಗಿ ಅಧಿಕಾರಿಗಳು ಹಾಗೂ ಜನಸಾಮಾನ್ಯರು ಪ್ರತಿನಿತ್ಯ ಭೇಟಿ ನೀಡುತ್ತಾರೆ. ಆದರೆ ಈಗಿರುವ ದಾವಣಗೆರೆ ತಾಲ್ಲೂಕು ಕಚೇರಿಯು ಕಳೆದ ಬಾರಿಯಿದ್ದ ಬಿಜೆಪಿ ಸರ್ಕಾರದ ಕೆಟ್ಟ ರಾಜಕಾರಣ, ಯಡವಟ್ಟಿನ ನಿರ್ಧಾರಗಳಿಂದ ಶಿಥಿಲಾವಸ್ಥೆಯಲ್ಲಿದೆ. ಯಾವಾಗ ಯಾವ ಅವಘಡ ಸಂಭವಿಸುತ್ತೋ ಎಂಬುದು ಜನರ ಭಯವಾಗಿದೆ. ಕಾರಣ ಕಚೇರಿಯ ಹೊರಗಡೆ ಕಟ್ಟಡದ ಗೋಡೆ್ಗಳ ಚೆಕ್ಕಳಗಳು ಮುರಿದು ಬಿದ್ದಿವೆ, ಮಳೆಗಾಲದಲ್ಲಿ ಕಟ್ಟಡದ ಛಾವಣಿಗಳ ಮೇಲೆ ನೀರು ನಿಂತು ಕಟ್ಟಡದೊಳಗೆಲ್ಲ ನೀರು...
Davanagere

ಲೈಸೆನ್ಸು ಪಡೆಯೋದೇ ಒಂದು… ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗೋದೇ ಒಂದು….!!

ದಾವಣಗೆರೆ: ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ಬಡಾವಣೆಗಳಲ್ಲಿ ದೊಡ್ಡ ದೊಡ್ಡ ಜನರು ತಮ್ಮ ದೊಡ್ಡಸ್ಥಿಕೆ ತೋರಿಸಿಕೊಳ್ಳಲು ಹಾಗೂ ತಮ್ಮ ದೊಡ್ಡತನದ ವ್ಯೆವಹಾರ ಮುಂದುವರೆಸಲು ದೊಡ್ಡದಾಗಿಯೇ ದೊಡ್ಡ ಅಂತಸ್ಥಿನ ಮಹಡಿಗಳನ್ನ ಬೆಂಗಳೂರು ನಗರದಲ್ಲಿ ನಿರ್ಮಿಸಿದಂತೆ ಕಾಮಗಾರಿ ಮಾಡುತ್ತಿದ್ದಾರೆ. ಇದು ಖುಷಿಯ ವಿಷಯವೇ ಆದರೆ ಈ ದೊಡ್ಡ ದೊಡ್ಡ ಜನರು ದಡ್ಡ ನನ್ನ ಮಕ್ಕಳಾಗಿ ಸರ್ಕಾರಕ್ಕೆ ವಂಚನೆ ಮಾಡಿ, ತಾವು ಪಡೆಯುವ ಅಥವಾ ಕಟ್ಟುವ ಕಟ್ಟಡಗಳ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಕಟ್ಟಡಗಳನ್ನು ಕಟ್ಟಿ ಪಾಲಿಕೆಗೂ,...
Davanagere

ಪಾಲಿಕೆಯೊಳಗೆ ಕೆಲಸಕ್ಕೆ ಬಾರದ ನಾಲಾಯಕ್ ಅಧಿಕಾರಿಗಳು;ಪಾಲಿಕೆಯ ಲಜ್ಜೆಗೇಡಿ ನೋಟಿಸುಗಳಿಗೆ ಕ್ಯಾರೇ ಎನ್ನದ ಮಹಾಲಿಂಗಪ್ಪ ಶಾಲೆ

ದಾವಣಗೆರೆ: ನಗರದಲ್ಲಿ ದುರ್ಬಲ ವರ್ಗದ, ಬಡತನ ರೇಖೆಗಿಂತ ಕಡಿಮೆಯಿರುವ ಜನ ಸಾಮಾನ್ಯರು ಏನಾದರೂ ಖಾಲಿ ಇರುವ ಜಾಗಗಳಲ್ಲಿ ತಮ್ಮ ಕುಟುಂಬದವರೊAದಿಗೆ ಜೀವನಕ್ಕೆ ಗುಡಿಸಲು ಹಾಕಿಕೊಂಡರೆ, ತಕ್ಷಣ ದೊಡ್ಡ ದೊಡ್ಡ ಖದೀಮ ಕಳ್ಳರು ಪಾಲಿಕೆಯಿಂದ ಹಿಡಿದು ಜಿಲ್ಲಾಡಳಿತ, ಶಾಸಕರಕಿವಿಯವರೆಗೂ ತಕ್ಷಣವೇ ಖಾಲಿ ಸರ್ಕಾರಿ ಸೌಮ್ಯಕ್ಕೇ ಸೇರಿದ ಸ್ವತ್ತು ಎಂದು ಬೋರ್ಡನ್ನು ತಗಲು ಹಾಕಿ ಬಿಡುತ್ತಾರೆ. ಅದೇ ದೊಡ್ಡ ದೊಡ್ಡ ತಿಮಿಂಗಿಲಗಳು ಜೀವನಕ್ಕಿರಲಿ ಸ್ವಾಮಿ ತಮ್ಮ ದುಡಿಮೆಗಾಗಿ ಲಕ್ಷ ಲಕ್ಷ ಹಣ ಮಾಡುವುದಕ್ಕಾಗಿ...
Davanagere

ಭಾರತದ ಇತಿಹಾಸದಲ್ಲೇ ಮೊದಲು ಮೋದಿ 3.0ರ ಕ್ಯಾಬಿನೆಟ್ನಲ್ಲಿ ಮುಸ್ಲಿಮರಿಗಿಲ್ಲ ಪ್ರಾತಿನಿಧ್ಯ

ನವದೆಹಲಿ: ಮೊನ್ನೆ ಅಂದರೆ ಭಾನುವಾರದ ವಿಶೇಷ ದಿನದಂದು ಭಾರತದ ಸಿಂಹಾಸನಕ್ಕೆ ಮೂರನೇಯ ಬಾರಿ ಕುಳಿತುಕೊಳ್ಳಲು ಸಜ್ಜಾಗಿ ಪ್ರಮಾಣ ವಚನ ಓದಿದ ಮಾನ್ಯ ಮೋದಿಜಿಯವರು "ನಾನು ನರೇಂದ್ರ ದಾಮೋದರ್ ಮೋದಿ, ಈ ದೇಶದ ಪ್ರತಿಯೊಬ್ಬ ಸರ್ವಧರ್ಮ ಪ್ರಜೆಗಳ ಇಚ್ಚಾಶಕ್ತಿಗೆ ವಿರೋಧ ಒಡ್ಡದೆ, ಎಲ್ಲರನ್ನೂ ಎಲ್ಲಾ ರೀತಿಯಿಂದಲೂ ಸಮಾನತೆಯ ದೃಷ್ಠಿಯಲ್ಲಿ ನೋಡುವೆನೆಂದು ಸಂವಿಧಾನದಡಿಯಲ್ಲಿಯೇ ಈ ದೇಶದ ಆಗು-ಹೋಗುಗಳ ಕಾರ್ಯಗಳನ್ನು ಮಾಡುತ್ತ, ಪ್ರಜೆಗಳಲ್ಲಿ ಏಕತೆಯ ಭಾವನೆಯನ್ನು ಮೂಡಿಸುತ್ತೇನೆಂದು ಈಶ್ವರನ ಮೇಲೆ ಪ್ರಮಾಣೀಕರಿಸುತ್ತೇನೆ" ಎಂದು ಹೇಳಿದವg...
Davanagere

ಶಾಸಕ ಶಿವಗಂಗಾ ಬಸವರಾಜ್‌ಗೆ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ….!!

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಲೀಡ್ ಕೊಡಿಸಲು ಸಾಧ್ಯವಾಗದೆ ಇರುವ ಸಚಿವರು ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆಗೆ ತಿರುಗೇಟು ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಶಾಸಕರು ಬಾಯಿ ಮುಚ್ಚುಕೊಂಡು ಇದ್ದರೆ ಒಳ್ಳೆಯದು ಎಂಬ ಎಚ್ಚರಿಕೆ ನೀಡಿದ್ದಾರೆ.ಚುನಾವಣೆಯಲ್ಲಿ ನಮಗೆ 14 ರಿಂದ 15 ಸ್ಥಾನ ಬರುತ್ತವೆ ಎಂಬ ನಂಬಿಕೆ ಇತ್ತು. ಆದರೆ ಅಷ್ಟು ಬಂದಿಲ್ಲ, ನಾವು ವಿಫಲವಾಗಿದ್ದೇವೆ. ಇದನ್ನು ನಾವು...
Davanagere

1998ರ ಗೆಲುವಿನ ನಂತರ ಬಿಜೆಪಿಗೆ ತಕ್ಕ ಪಾಠ ಕಲಿಸಿದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್….!!

ಒಂದೇ ಕುಟುಂಬದ ಹಿಡಿತದಲ್ಲಿದ್ದ, ದಾವಣಗೆರೆ ಜಿಲ್ಲೆ ಅಕ್ಷರಶಃ ಅಭಿವೃದ್ಧಿಯಲ್ಲಿ ಕುಂಠಿತವಾಗಿತ್ತು. ಅಂದು ೧೯೭೧ ರಿಂದ ೧೯೯೧ ರವರೆಗು ದಾವಣಗೆರೆ ಕೇವಲ ಚಿತ್ರದುರ್ಗದ ಭಾಗವಾಗಿದ್ದ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಸ್ಥಳೀಯವಾಗಿ ಎಸ್.ನಿಜಲಿಂಗಪ್ಪ ಹಾಗೂ ಕೊಂಡಜ್ಜಿ ಬಸಪ್ಪ, ಚಂದ್ರಶೇಖರಪ್ಪ ಹಾಗೂ ಚೆನ್ನಯ್ಯ ಒಡೆಯರ್ ಅವರ ಮುಂದಾಳತ್ವದಲ್ಲಿ ಲೋಕಸಭಾ ಅಭ್ಯರ್ಥಿಯ ಪಟ್ಟಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿತ್ತು. ನಂತರ ೧೯೯೬ ರಲ್ಲಿ ದೇಶದಲ್ಲಿ ೧೧ನೇಯ ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಿ ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರ ಮತ್ತು...
Vijayanagara

*ನೇಹಾ ಪ್ರಕರಣ ಮಾಸುವ ಮುನ್ನವೆ ಮತ್ತೊಂದು ಕೋಮು ಹತ್ಯೆ; ಯಾದಗಿರಿ ಜಿಲ್ಲೆಯಲ್ಲಿ ಮುಸ್ಲೀಂ ಯುವಕರಿಂದ ರೊಟ್ಟಿ ಕೇಳಲು ಹೋಗಿದ್ದ ಯುವಕನ ಹತ್ಯೆ*

ಯಾದಗಿರಿ-23: ಯಾದಗಿರಿಯಲ್ಲಿ ಮುಸ್ಲಿಂ ಯುವಕರಿಂದ ಹಿಂದೂ ಯುವಕನ ಕೊಲೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ರೊಟ್ಟಿ ಕೇಳಲು ಹೋಗಿದ್ದ ಯುವಕನನ್ನು ಜಾತಿ ನಿಂದನೆ ಮಾಡಿ ಹತ್ಯೆ ಮಾಡಲಾಗಿದೆ ಎಂದು ತಾಯಿ ದೂರು ನೀಡಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ. ಹುಬ್ಬಳ್ಳಿಯಲ್ಲಿ ನಡೆದಿರುವ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಮಾಸುವ ಮುನ್ನವೇ ಯಾದಗಿರಿಯಲ್ಲಿ ಮುಸ್ಲಿಂ ಯುವಕರು ಹಿಂದೂ ಯುವಕನ ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ನಗರದ ಶಹಾಪುರ ಪೇಟ್‌...
Davanagere

ದಾವಣಗೆರೆ ಬಿಗ್ ಫೈಟ್ | ಭಾರೀ ಮೆರವಣಿಗೆ ಮೂಲಕ ಕಾಂಗ್ರೆಸ್ ಅಭ್ಯರ್ಥಿ “ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್” ನಾಮಪತ್ರ ಸಲ್ಲಿಕೆ: ದಾವಣಗೆರೆ ಕಾಂಗ್ರೆಸ್ ಪಕ್ಷದ ʼಶಕ್ತಿ ಪ್ರದರ್ಶನʼ

ದಾವಣಗೆರೆ-18: ಸಾವಿರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ಶಕ್ತಿ ಪ್ರದರ್ಶನ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ “ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ದಾವಣಗೆರೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವೇಳೆ ಈ ಮಟ್ಟಿನ ಜನಸಾಗರ ಹರಿದು ಬಂದಿದೆ. ತೆರೆದ ವಾಹನದಲ್ಲಿ ನಗರದ ದುಗ್ಗಮ್ಮ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಹಗೆದಿಬ್ಬ ವೃತ್ತ ಚೌಕಿಪೆಟೆ, ಮಂಡಿಪೇಟೆ, ಮಹಾನಗರಪಾಲಿಕೆ, ಪಿ.ಬಿ ರಥೆ, ಅರುಣಾ...
Davanagere

ಖಾಸಗಿ ಆಸ್ಪತ್ರೆ ವೈದ್ಯರ ಸೇವಾ ನ್ಯೂನ್ಯತೆ, ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ರೂ.4.96 ಲಕ್ಷ ಪರಿಹಾರ ನೀಡಲು ಆದೇಶ

ದಾವಣಗೆರೆ-ಏ.18: ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯ ವೈದ್ಯರು ದೋಷ ಪೂರಿತ ವೈದ್ಯಕೀಯ ಸೇವೆಗೆ ಪರಿಹಾರವಾಗಿ ನಷ್ಟ ಅನುಭವಿಸಿದ ರೋಗಿಗೆ ರೂ.4,36,626 ಪರಿಹಾರ ಹಾಗೂ ಮಾನಸಿಕ ವೇದನೆ, ಪ್ರಕರಣದ ಖರ್ಚಾಗಿ ರೂ.60 ಸಾವಿರ ಭರಿಸುವಂತೆ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.ದಾವಣಗೆರೆ ನಿವಾಸಿ ಟಿ. ಕುಮಾರ ಅವರು ತಮ್ಮ ಎಡಗೈ ಉಂಟಾದ ಗಾಯಕ್ಕೆ ಚಿಕಿತ್ಸೆ ಕೋರಿ 2022 ರ ಫೆಬ್ರವರಿ 2 ರಂದು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಿಗೆ...
Davanagere

ತಾಯಿ ಗಾಯಿತ್ರಿ ಸಿದ್ದೇಶ್ವರ್ ಪರ ಪ್ರಚಾರಕ್ಕೆ ತೆರಳುವ ವೇಳೆ ಮಾನವೀಯತೆ ಮೆರೆದ ಪುತ್ರಿ ಜಿ.ಎಸ್.ಅಶ್ವಿನಿ.

ದಾವಣಗೆರೆ : ಅಪಘಾತಕ್ಕೆ ಒಳಗಾಗಿದ್ದ ವ್ಯಕ್ತಿಗಳಿಗೆ ಸಕಾಲದಲ್ಲಿ ಸ್ಪಂದಿಸಿ, ಆಸ್ಪತ್ರೆಗೆ ದಾಖಲಿಸುವ ಮೂಲಕ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಪುತ್ರಿ ಜಿ.ಎಸ್.ಅಶ್ವಿನಿ ಮಾನವೀಯತೆ ಮೆರೆದಿದ್ದಾರೆ. ಜಿ.ಎಸ್.ಅಶ್ವಿನಿ ಅವರು ಬಿಜೆಪಿ ಅಭ್ಯರ್ಥಿ, ತಾಯಿ ಗಾಯಿತ್ರಿ ಸಿದ್ದೇಶ್ವರ್ ಪರ ಪ್ರಚಾರಕ್ಕೆ ಮಲೆಬೆನ್ನೂರಿಗೆ ತೆರಳುತ್ತಿದ್ದಾಗ ಹರಿಹರ-ಶಿವಮೊಗ್ಗ ರಸ್ತೆ, ಹರಿಹರ ಬೈಪಾಸ್ ಬಳಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಕೆಳಗೆ ಜನ ಸಿಲುಕಿಕೊಂಡಿದ್ದರು. ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಜಿ.ಎಸ್.ಅಶ್ವಿನಿಯರು ಘಟನೆ ಗಮನಿಸಿ ಗಾಯಾಳುಗಳ ನೆರವಿಗೆ ಧಾನಿಸಿದ್ದಾರೆ‌. ಮಲೆಬೆನ್ನೂರು ಸಮೀಪದ ಅರಲಹಳ್ಳಿ...
1 4 5 6 7 8 28
Page 6 of 28
error: Content is protected !!