Chithradurga

ಕ್ಷಿಪ್ರ ನಿಗಾವಣೆ ತಂಡ ರಚಿಸಿ, ಡೆಂಗ್ಯೂ ನಿಯಂತ್ರಿಸಿ -ನಗರಸಭೆ ಪೌರಾಯುಕ್ತೆ ಎಂ.ರೇಣುಕಾ

ಚಿತ್ರದುರ್ಗ: ಕರೋನ ನಿಯಂತ್ರಣ ಸಂದರ್ಭದಲ್ಲಿ ರಚಿಸಿದಂತೆ ಪ್ರತಿ ವಾರ್ಡ್‌ಗಳಿಗೆ ಕ್ಷಿಪ್ರ ನಿಗಾವಣೆ ತಂಡ ರಚಿಸಿ, ಡೆಂಗ್ಯೂ ನಿಯಂತ್ರಣಕ್ಕೆ ಕ್ರಮಜರುಗಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಹೇಳಿದರು. ಇಲ್ಲಿನ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಗರದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ವಾರ್ಡ್‌ವಾರು ಆಶಾ ಕಾರ್ಯಕರ್ತೆಯರು, ನಗರ ಆರೋಗ್ಯ ಕೇಂದ್ರಗಳ ಆರೋಗ್ಯ ನಿರೀಕ್ಷಣಾಧಿಕಾರಿಗಳು, ನೀರುಗಂಟಿಯವರು, ನಗರಸಭೆ...
Davanagere

ಭ್ರಷ್ಟರೇ…. ಪತ್ರಿಕಾ ಧರ್ಮ ಮಾಡಲು ಬಿಡಿ….. ಇಲ್ಲವೇ ನಿಮ್ಮ ವೃತ್ತಿ ಧರ್ಮ ಪಾಲಿಸಿ…. ಕಾರಣ ನಿಮ್ಮಗಳ ಪಾಪ ನಿಮ್ಮವರಿಗೆ ತಗುಲಿತ್ತೆ….!!

ಜನಸಾಮಾನ್ಯರು ಭ್ರಷ್ಟಾಚಾರ ಮಾಡುವುದಿಲ್ಲ; ಜನಪ್ರತಿನಿಗಳು, ಅಕಾರಿಗಳಿಂದಲೇ ಭ್ರಷ್ಟಾಚಾರ ನಡೆಯುತ್ತಿದೆ ದೇಶಕ್ಕಾಗಿಯೇ ಬದುಕಬೇಕು. ದೇಶಕ್ಕಾಗಿಯೇ ಸಾಯಬೇಕು ಎಂಬ ಪ್ರೇರಣ ಈ ಮಣ್ಣಿನಲ್ಲಿಯೇ ಇದೆ. ಯುವ ಸಮೂಹ ಯಾರಿಗೂ ಹೆದರದೆ ಧೈರ್ಯದಿಂದ ಬದುಕಬೇಕು. ನಮ್ಮ ದೇಶದ ಪ್ರತಿಯೊಬ್ಬ ಯುವಕನೂ ಈ ದೇಶದ ಸಂಪತ್ತು. ಯಾವುದು ಅಸಾಧ್ಯವಾದದ್ದೋ ಅದು ಯುವಕರಿಂದ ಸಾಧ್ಯ. ಸ್ವಾಮಿ ವಿವೇಕಾನಂದರು ಹೇಳಿದಂತೆ ಜೀವನದಲ್ಲಿ ಆಲಸ್ಯ ಹೋಗಲಾಡಿಸಿ 'ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ' ಎಂಬುದು ನಮ್ಮ ಜೀವನದ ಧ್ಯೇಯವಾಗಲಿ....
Davanagere

ಸುಂದರ ದಾಂಪತ್ಯ ಜೀವನಕ್ಕೊಂದೆರೆಡು ಅನುಭವದ ಮಾತು….

ಪ್ರಿಯ ಸ್ನೇಹಿತರೆ, ಇಂದು ನಾನು ಬರೆಯುತ್ತಿರುವ ಸಂಪಾದಕೀಯದ ವಿಚಾರವೇನೆಂದರೆ ವ ಸುಂದರ ದಾಂಪತ್ಯ ಜೀವನಕ್ಕೊಂದೆರೆಡು ಅನುಭವದ ಮಾತು..... ಮಾತುಗಳನ್ನು ಹಂಚಿಕೊಳ್ಳುವ ಮೂಲಕ ನನ್ನ ಬರವಣಿಗೆಯನ್ನು ನಿಮಮಗಳ ಮುಂದೆ ಇಡುತ್ತಿದ್ದೇನೆ. ಇಷ್ಟವಾದರೆ ನಿಮ್ಮ ಮನೆಯ ಸದಸ್ಯರೊಂದಿಗೆ ಒಟ್ಟಿಗೆ ಪತ್ರಿಕೆಯ ಕೈಯಲ್ಲಿಟ್ಟುಕೊಂಡು ೧೫ ನಿಮಿಷಗಳವರೆಗಾದರೂ ಪತ್ರಿಕೆಯ ಓದುವ ಹವ್ಯಾಸ ಮಾಡಿಕೊಳ್ಳಿ, ಅದುವೆ ನಮಗೆ ನೀವುಗಳು ಕೊಡುವ ಗೌರವ ಪ್ರಶಂಸೆ.... ಮೊದಲನೇಯದಾಗಿ ಸ್ನೇಹಿತರೆ, ಪ್ರೀತಿ ನಮಗೆ ಬೇಕು ಅಂದಾಗ ಹುಟ್ಟುವುದಿಲ್ಲ. ಹಾಗೆ, ನಾವು ಪ್ರೀತಿಸಲೇ...
Davanagere

ಸಮಯಕ್ಕೆ ಸರಿಯಾಗಿ ಕೆಲಸಕ್ಕ ಹಾಜರಾಗದ ಪಿಡಬ್ಲೂಡಿ ಕಚೇರಿಯ ಸಿಬ್ಬಂದಿ

ದಾವಣಗೆರೆ : ನಗರದ ಪಿ.ಬಿ ರಸ್ತೆಯಲ್ಲಿರುವ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಸರಿ ಸುಮಾರು ೩ ಗಂಟೆ ೩೦ ನಿಮಿಷವಾಗುತ್ತಿದ್ದರೂ ಸಿಬ್ಬಂಧಿ ಹಾಗೂ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗದೆ ಸಾಮಾನ್ಯ ಜನರ ಸಮಸ್ಯೆಗಳು, ಹಾಗು ಅವರ ಕೆಲಸ ಕಾರ್ಯಗಳನ್ನು ಪಡೆದುಕೊಳ್ಳಲು ಅತೀವವಾಗಿ ಕಷ್ಟ ಪಡಬೇಕಾದ ನಿವಾರ್ಯತೆಯಿದೆ. ಇಂತಹ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಬಾರದ ಹಾಗೂ ಕರ್ತವ್ಯ ಲೋಪ ಎಸಗುವವರ ಮೇಲೆ ನಿರ್ದಾಕ್ಷೀಣ್ಯ ಕ್ರಮವನ್ನು ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾಧಿಕಾರಿಗಳು ತೆಗೆದುಕೊಳ್ಳಬೇಕಾಗಿದೆ. ನಿಷ್ಕಾಳಜಿ...
Davanagere

ಹರಿಹರದ ಗೌಸಿಯಾ ಕಾಲೋನಿಯಲ್ಲಿ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟ;

ಬಡವರ ಹೊಟ್ಟೆ ತುಂಬಿಸುವ ಸಿದ್ದರಾಮಯ್ಯನವರ ವರುಷಗಳ ಕನಸು ಬಡವರಿಗೆ ದೇನರಿಗೆ, ವಯಸ್ಸಾದ ವೃದ್ದರಿಗೆ ಅನುಕೂಲ ಮಾಡಿಸಿದ ಅನ್ನಭಾಗ್ಯದ ಅಕ್ಕಿಯನ್ನು ಹರಿಹರದ ಗೌಸಿಯಾ ಕಾಲೋನಿಯಲ್ಲಿ ರಾಜಾರೋಷವಾಗಿ ಮಾರಾಟ ಮಾಡುವ ದಂಧೆ ಜೋರಾಗಿಯೆ ನಡೆಯುತ್ತಿದೆ. ಇದಕ್ಕೆ ಅನೌಪಚಾರಿಕವಾಗಿ ಇಲಾಖೆಯ ಅಧಿಕಾರಿಗಳು ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರು ಸಾಥ್ ನೀಡುತ್ತಿರುವುದು ನಿಜಕ್ಕೂ ಇದು ದುರ್ಧೈವವಾಗಿದೆ. ಹರಿಹರದ ಗೌಸಿಯಾ ಕಾಲೋನಿಯಲ್ಲಿ ಸ್ಟಾರ್ ಟ್ರೇಡರ್ಸ್ ಮಾಲೀಕ ತಾಜುದ್ಧೀನ್ ಬಿನ್ ಸೈಯದ್ ಬಶೀರ್ ಅಹಮದ್ ಎಂಬ ವ್ಯೆಕ್ತಿಯೂ ಯಾರ...
Davanagere

ಸ್ವತಃ ಶಾಲಾ ಮಂಡಳಿಯೇ ತಮ್ಮ ತಪ್ಪು ಒಪ್ಪಕೊಂಡರೂ ಸಹ…. ಪಾಲಿಕೆ- ಬೆಸ್ಕಾಂ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಲ್ಲಿ ವಿಫಲ

ದಾವಣಗೆರೆ : ಜಿಲ್ಲೆ ಹಾಗೂ ದಾವಣಗೆರೆ ನಗರ ಭಾಗದಲ್ಲಿ ಕೆಲವು ವ್ಯೆಕ್ತಿಗಳು, ಕೆಲವು ಸಂಸ್ಥೆಯವರು ಸರ್ಕಾರಕ್ಕೆ ಸಂಬಂಧಿಸಿದ ಪಾಲಿಕೆಯ ವ್ಯಾಪ್ತಿಯಲ್ಲಿರುವ ರಾಜಕಾಲುವೆ, ಖಾಲಿ ನಿವೇಶನಗಳನ್ನು ಮತ್ತು ಬೆಸ್ಕಾಂನ ಹೈ ಟೆನ್ಸನ್ ಲೈನ್ ಗಳು ಹಾದು ಹೋಗಿರುವ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು, ತಮ್ಮ ಹಣದ ದಾಹಕ್ಕೆ, ತಮ್ಮ ಸ್ವಾರ್ಥಪರ ವ್ಯೆವಹಾರಗಳಿಗೆ ದುರುಪಯೋಗ ಪಡಿಸಿಕೊಂಡಿರುವುದು ಸರ್ವೇ ಸಾಮಾನ್ಯವಾಗಿದೆ. ಅದಕ್ಕೆ ಸಾಕ್ಷಿಯೆಂಬಂತೆ ನಮ್ಮ ಪತ್ರಿಕೆಯ ಸಂಪಾದಕರು ಕಳೆದ ವರ್ಷದಿಂದಲೂ ಒಂದು ಪುಷ್ಪಾಮಹಾಲಿಂಗಪ್ಪ ಶಾಲಾ ಆಡಳಿತ...
Davanagere

ಪಾಲಿಕೆಯ ಸಾಮಾನ್ಯ ಶಾಖೆಯಲ್ಲಿ ಲೋಕಾಯುಕ್ತ ದೂರಿಗೆ ಒಳಗಾಗಿರುವ ಪಾಟೀಲನದೇ ಕಾರುಬಾರು

ದಾವಣಗೆರೆ: ಪ್ರಿಯ ಓದುಗ ಮಿತ್ರರೇ, ಮೊನ್ನೆ ತಾನೇ ದಾವಣಗೆರೆ ಮಹಾನಗರ ಪಾಲಿಕೆಯ ಅವ್ಯೆವಸ್ಥೆ, ಭ್ರಷ್ಟಚಾರ, ಕರ್ತವ್ಯ ನಿರ್ಲಕ್ಷ್ಯತೆ, ಸಮಯಕ್ಕೆ ಸರಿಯಾಗಿ ಬಾರದ ಸಿಬ್ಬಂಧಿಗಳ ಬಗ್ಗೆ ನಮ್ಮ ಪತ್ರಿಕೆಯಲ್ಲಿ ನಮ್ಮ ಪತ್ರಿಕೆಯ ಸಂಪಾದಕರೂ ಎಳೆ ಎಳೆಯಾಗಿ ಬಿಡಿಸಿ ಸುದ್ಧಿ ಮಾಡಿದರೂ.... ಸಹ ಪಾಲಿಕೆ ಆಯುಕ್ತರು ಮಾತ್ರ ಯಾವುದೇ ರೀತಿಯ ಕ್ರಮ ಜರುಗಿಸದೆ ತಾವಾಯಿತು, ತಮ್ಮ ಕೆಲಸವಾಯಿತು ಅಂತ ಆರಾಮಾಗಿದ್ದಾರೆ ಅನಿಸುತ್ತೆ. ಆದ್ದರಿಂದಲೋ ಏನೋ ಈ ನಮ್ಮ ಸಿಂಗಲೀಕ ಪಾಟೀಲನೂ ಸಹ ಕತ್ತೆ...
Davanagere

ವಲಯ ಕಚೇರಿ-೧ ರಲ್ಲಿ ಕರವಸೂಲಿಗಾರರಿಂದ ಹಿಡಿದು ವಲಯ ಆಯುಕ್ತರವರೆಗೂ ಆಡಿದ್ದೇ ಆಟ… ಮಾಡಿದ್ದೇ ಪಾಠವಾಗಿದೆ

ದಾವಣಗೆರೆ: ಹೌದು ಮಹಾನಗರ ಪಾಲಿಕೆ ಅದರಲ್ಲೂ ಸಾರ್ವಜನಿಕರ ಅನುಕೂಲಕ್ಕಾಗಿ ಆಯಾ ವಾರ್ಡುಗಳ ಜನರಿಗೆ ಪಾಲಿಕೆ ಮನೆಯ ಬಳಿಯೇ ಸಿಗುವ ಉದ್ಧೇಶಕ್ಕಾಗಿ ವಲಯ ಕಚೇರಿಗಳನ್ನು ಚಾಲನೆಗೊಳಿಸಿ, ಸಂಬಂಧಪಟ್ಟ ವಲಯ ಕಚೇರಿಗಳಿಗೆ ಜನರ ಕೆಲಸ ಮಾಡಲು ಜವಾಬ್ದಾರಿ ನೀಡಿದರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿರುವ ರಾಜೀವ್ ಗಾಂಧಿ ಬಡಾವಣೆಯ ವಲಯ ಕಚೇರಿ -೦೧ ನಿಜಕ್ಕೂ ಭ್ರಷ್ಟಚಾರದ ಕೂಪವಾಗಿ ಪರಿಣಮಿಸಿದೆ. ಅಲ್ಲಿರುವ ಪ್ರತಿಯೊಬ್ಬ ಸಿಬ್ಬಂಧಿಗಳಿಗೆ ಸಮಯದ ಜ್ಞಾನವಿಲ್ಲ, ಬೇಕಾಬಿಟ್ಟಿಯಾಗಿ ಯಾವಾಗಲೋ ಬರುವುದು ಯಾವಾಗಲೋ ಹೋಗುವುದು,...
Davanagere

ಅಂಗನವಾಡಿ ಶಿಕ್ಷಕಿಗೆ ಸರ್ಕಾರದ ನಿಯಮ ಗಾಳಿಗೆ ತೂರಿ ಜಿಲ್ಲೆಯಲ್ಲಿ ಕರ್ನಾಟಕ ಓನ್ ಸೇವಾಕೇಂದ್ರ….!

ಇಡಿಸಿಎಸ್ ನಿರ್ದೇಶನಾಲಯ, ಡಿಪಿಎಆರ್ (ಇ-ಆಡಳಿತ), ಕರ್ನಾಟಕ ಸರ್ಕಾರವು ಒಂದೇ ಸೂರಿನಡಿ ವಿವಿಧ ಸರ್ಕಾರಿ ಖಾತೆಗಳ ಮತ್ತು ಖಾಸಗಿ ಸಂಸ್ಥೆಗಳ ಸೇವೆಗಳನ್ನು ನಾಗರೀಕರಿಗೆ ಸ್ನೇಹತ್ವ ರೀತಿಯಲ್ಲಿ ಒದಗಿಸಲು ಗ್ರಾಮಒನ್ ಕೇಂದ್ರಗಳನ್ನು ತೆರೆದಿದೆ. ಗ್ರಾಮಒನ್ನ ಕಾರ್ಯಾಚರಣೆಯ ಪಾಲುದಾರ ಮೂಲಕ ಇಡಿಸಿಎಸ್ ನಿರ್ದೇಶನಾಲಯವು ಪ್ರಾಯೋಗಿಕ ಯೋಜನೆಯಡಲ್ಲಿ ಫ್ರ್ಯಾಂಚೈಸಿ ಮಾದರಿಯಲ್ಲಿ ಗ್ರಾಮಒನ್ ಕೇಂದ್ರಗಳನ್ನು ಕರ್ನಾಟಕದ ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೆಂಗಳೂರು, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಹಾವೇರಿ,...
Davanagere

ರೈತನಿಗೆ ಪ್ರವೇಶ ನಿರಾಕರಣೆ: ರಾಜ್ಯ ಸರ್ಕಾರದಿಂದ ಮಾಲ್‌ಗಳಿಗೆ ಶೀಘ್ರದಲ್ಲೆ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಪಂಚೆ ಧರಿಸಿ ಬಂದಿದ್ದ ರೈತನ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಮಾಲ್ಗಳು ಮತ್ತು ಇತರ ಸಂಸ್ಥೆಗಳಿಗೆ ಈ ಸಂಬಂಧ ಮಾರ್ಗಸೂಚಿಗಳನ್ನು ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ.ಈ ಘಟನೆಯ ನಂತರ ಜುಲೈ 18 ರಂದು ರಾಜ್ಯ ಸರ್ಕಾರ ಜಿ ಟಿ ವರ್ಲ್ಡ್ ಮಾಲ್ ಅನ್ನು ಏಳು ದಿನಗಳ ಕಾಲ ಬಂದ್ ಮಾಡಿತ್ತು....
1 3 4 5 6 7 28
Page 5 of 28
error: Content is protected !!