Davanagere

ದಾವಣಗೆರೆ ಮಹಾನಗರಪಾಲಿಕೆ ಕಸ ಸಂಗ್ರಹಣಾ ವಾಹನಗಳಿಗೆ ಇನ್ನುಮುಂದೆ ಜಿಪಿಆರ್.ಎಸ್ ಅಳವಡಿಕೆ ; ಜಿಲ್ಲಾಧಿಕಾರಿಯಿಂದ ಚಾಲನೆ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ತ್ಯಾಜ್ಯ ನಿರ್ವಹಣೆ ಕುರಿತಂತೆ ಕಸ ಸಂಗ್ರಹಣಾ ವಾಹನಗಳಿಗೆ ಜಿಪಿಆರ್ ಎಸ್ ಯಂತ್ರಗಳನ್ನು ಅಳವಡಿಸಲಾಗಿದೆ. ಯಾವುದೇ ವಾಹನ ಎಲ್ಲಿದೆ ಎನ್ನುವ ಮಾರ್ಗ ತಿಳಿಯಲಿದೆ. ಯಾವುದೇ ಕಾರಣಕ್ಕೂ ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲೀ, ಪೌರ ಕಾರ್ಮಿಕರಾಗಲೀ ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡಿನ ಮಾಹಿತಿ ತಂತ್ರಜ್ಞಾನ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ರಾದ ಜಿ.ಆರ್.ಮಮತ ತಿಳಿಸಿದರು. ನಗರದ ಶ್ರೀ ದುರ್ಗಾಶಕ್ತಿ ಮಹಿಳಾ...
Davanagere

ಗುರುದಕ್ಷಿಣಿಗಾಗಿ ನನ್ನೆಲ್ಲಾ ಸ್ನೇಹಿತರೂ ಕೈಯ ಜೋಡಿಸಲಿ…. ..!!

ಇಂದು ನಮಗೆಲ್ಲ ಹುಟ್ಟಿನಿಂದ ಹಿಡಿದು ಸಾವಿನ ಕೊನೆಯ ಹಂತದವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮದೇ ಆದ ಜೀವನದ ಪಾಠಗಳನ್ನ, ಮೌಲ್ಯಗಳನ್ನ ತಿಳಿಸಿದ ಶಿಕ್ಷಕ ವೃಂದದವರ ದಿನಾಚರಣೆ. ಕೆಲವು ಶಿಕ್ಷಕರು ನಮಗೆ ತಾಯಿ ರೂಪದಲ್ಲಿ, ಸ್ನೇಹಿತರ ರೂಪದಲ್ಲಿ, ತಂದೆ ರೂಪದಲ್ಲಿ, ಬಂದು ಬಳಗದವರ ರೂಪದಲ್ಲಿ ಪಾಠಗಳ ಹೇಳಿದ್ದಾರೆ. ಆದರೆ ಜೀವನದ ಶೈಲಿ ಹೀಗೆ ಇರಬೇಕು, ಇದೇ ರೀತಿಯಲ್ಲಿ ನಾವುಗಳು ನಡೆಯಬೇಕು ಎಂಬುದನ್ನು ನಾಲ್ಕು ಗೋಡೆಗಳ ನಡುವೆ ಅದಕ್ಕೆ ಪಾಠಶಾಲೆ ಎಂಬ ಅಡಿಬರಹವನ್ನು...
Davanagere

ಆಗಸ್ಟ್ ೧೫ ರಂದು ಸ್ವಾತಂತ್ರ್ಯದಿನಾಚರಣೆ ಕಾರ್ಯಕ್ರಮ ಅಚ್ಚುಕಟ್ಟಾಗಿರಲಿ, ಎಲ್ಲಾ ಕಡೆ ಧ್ವಜ ಸಂಹಿತೆ ಪಾಲನೆಗೆ ಸೂಚನೆ

ದಾವಣಗೆರೆ: ಜಿಲ್ಲಾ ಆಡಳಿತದಿಂದ ಆಗಸ್ಟ್ ೧೫ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ನೆರವೇರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದರು. ಅವರು ಜು.೩೦ ರ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರೀಯ ಹಬ್ಬವಾಗಿದ್ದು ಎಲ್ಲಾ ಸರ್ಕಾರಿ ಕಚೇರಿ, ಶಾಲಾ,...
Davanagere

ಪ್ರೊ ಕಬಡ್ಡಿ ಲೀಗ್ನ ೧೧ನೇ ಸೀಸನ ಗೆ ಬೆಂಗಳೂರು ತಂಡದ ಪರವಾಗಿ ದಾವಣಗೆರೆಯ ಚಂದ್ರನಾಯ್ಕ್ ಆಯ್ಕೆ

Davanagere: ಇಷ್ಟು ದಿನ ಟಿ-೨೦ ವಿಶ್ವಕಪ್ (T-20 World Cup-2024) ಸಂಭ್ರಮದಲ್ಲಿ ಮಿಂದೆದ್ದ ಕ್ರೀಡಾ ಅಭಿಮಾನಿಗಳಿಗೆ ಮತ್ತೊಂದು ರಸದೌತಣ ನೀಡಲು ಪ್ರೊ ಕಬಡ್ಡಿ ಲೀಗ್ನ 11ನೇ (Pro Kabaddi League Season 204-25) ಸೀಸನ್ ಸಿದ್ದವಾಗಿದೆ. ಈ ಲೀಗ್ ಡಿಸೆಂಬರ್ ರಿಂದ ಆರಂಭವಾಗಲಿದ್ದು, ಒಟ್ಟು 12 ನಗರಗಳು ಈ ಲೀಗ್ಗೆ ಆತಿಥ್ಯವಹಿಸುತ್ತಿವೆ. ಎಲ್ಲಾ ತಂಡಗಳು ಪ್ರತಿ ನಗರದಲ್ಲಿ ತಲಾ ೬ ಪಂದ್ಯಗಳನ್ನು ಆಡಲಿವೆ. ಮೊದಲ ೬ ದಿನಗಳ ಪಂದ್ಯಗಳು ಪ್ರಮುಖ...
Chithradurga

ಸರ್ಕಾರಿ ಜಿಲ್ಲಾ ಆಸ್ಪತ್ರೆಯ ರಕ್ತಪರೀಕ್ಷಾ ವಿಭಾಗದಲ್ಲಿ ಸ್ಥಳಾವಕಾಶವಿಲ್ಲದೆ ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ

ಚಿತ್ರದುರ್ಗ: ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿ, ರಕ್ತಪರೀಕ್ಷಾ ವಿಭಾಗದಲ್ಲಿ ಸ್ಥಳಾವಕಾಶ ಕಡಿಮೆಯಾಗಿ, ಜನರಿಗೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಸಹ ಕಷ್ಟಕರವಾಗಿದ್ದು, ನೂಕುನುಗಲಿನಲ್ಲಿ ನುಗ್ಗಿ, ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಕ್ತ ಪರೀಕ್ಷಾ ವಿಭಾಗದ ಬಾಗಿಲು ಕಿರಿದಾಗಿದ್ದು, ರೋಗಿಗಳು ಒಳ ಹೋಗಿ ರಕ್ತ ನೀಡುವುದು ಸಹ ಕಷ್ಟಕರವಾಗಿದೆ. ಕಬ್ಬಿಣದ ಕಂಬಿಯ ತಡೆ ಗೋಡೆಯನ್ನ ಮಾಡಿರುವುದರಿಂದ, ಜನರು ಒಳ ಹೋಗಿ ಪರೀಕ್ಷಾ ಸ್ಯಾಂಪಲ್‌ಗಳನ್ನು ನೀಡಲು ನುಗ್ಗಾಟವಾಗುವ ದೃಶ್ಯ ಸಾಮಾನ್ಯವಾಗಿದೆ. ಸೋಮವಾರವಂತೂ ಗ್ರಾಮೀಣ...
Davanagere

ಜಿಲ್ಲಾಸ್ಪತ್ರೆಗೆ ೧೮ ಕೋಟಿ ಅನುದಾನ ; ಸೂಕ್ತ ರೀತಿಯ ಬಳಕೆಗೆ ಎಸ್.ಎಸ್. ಎಂ. ಸಲಹೆ

ಚಿಗಟೇರಿ ಆಸ್ಪತ್ರೆ ಅಭಿವೃದ್ದಿಗೆ ಮುಂದಾಗಿ: ಆರೋಗ್ಯ ಸಚಿವರು ಜಿಲ್ಲೆಗೆ ಬಂದಾಗ ಚಿಗಟೇರಿ ಆಸ್ಪತ್ರೆ ಹೊಸ ಬ್ಲಾಕ್ ನಿರ್ಮಾಣಕ್ಕೆ ೧೮ ಕೋಟಿ ನೀಡಿದ್ದು ಮತ್ತು ಹೊಸ ರ‍್ಯಾಂಪ್, ವಾಟರ್ ಟ್ಯಾಂಕ್ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳ ಪ್ಲಾನ್‌ನ್ನು ತಂದು ತೋರಿಸಿ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಲು ಜಿಲ್ಲಾ ಸರ್ಜನ್‌ಗೆ ತಿಳಿಸಿದರು. ಮತ್ತು ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪನವರು ಮಾಯಕೊಂಡ ಸಮುದಾಯ ಆರೋಗ್ಯ ಕೇಂದ್ರವಾದರೂ ರಾತ್ರಿ ಸಮಯದಲ್ಲಿ ವೈದ್ಯರು ಇರುವುದಿಲ್ಲ ಎಂದಾಗ ಹೆಚ್ಚುವರಿಯಾಗಿ ಒಬ್ಬ...
Davanagere

ತ್ರೈಮಾಸಿಕ ಕೆಡಿಪಿ ಸಭೆ ಉತ್ತಮ ಮಳೆ, ಭದ್ರಾ ಭರ್ತಿಗೆ ಕ್ಷಣಗಣನೆ, ಬಿತ್ತನೆ ಬೀಜ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಎಸ್.ಎಸ್.ಎಂ ಸೂಚನೆ

ದಾವಣಗೆರೆ : ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯ ಭರ್ತಿ ಹಂತಕ್ಕೆ ತಲುಪಿದ್ದು ರೈತರಲ್ಲಿ ಆಶಾ ಭಾವನೆಯನ್ನು ಮೂಡಿಸಿದ್ದು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು. ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ...
Davanagere

ಸಿ.ಎ. ಸೈಟು ಕ್ರಯಪತ್ರದ ನೋಂದಣಿಗೆ ಲಂಚ ಪಡೆದಿದ್ದ ಆರೋಪ ಲೋಕಾಯುಕ್ತ ಕಚೇರಿಯಲ್ಲಿ ಆಡಿಯೋ ತುಣುಕುಗಳಿಂದ ಸಾಬೀತಾಗಿದ್ದರೂ, ಸಬ್ ರಿಜಿಸ್ಟ್ರಾರ್ಗೆ ಶಿಕ್ಷೆಯಾಗದೆ ಇರುವುದು ದುರ್ಧೈವ

????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????ನಮ್ಮ ಪತ್ರಿಕೆಯ ಸಂಪಾದಕರು ಜಿಲ್ಲೆಯಲ್ಲಿ ನಡೆಯುತ್ತಿದ್ದ ಭೂ ಮಾಫಿಯಾ ಹಗರಣವನ್ನು ಬಯಲಿಗೆಳೆಯಲು ಸ್ಟಿಂಗ್ ಮಾಡಿದ್ದೂ, ಅದರಲ್ಲಿ ದಾವಣಗೆರೆ ಮಹಾನಗರಪಾಲಿಕೆಯ ಭ್ರಷ್ಟ ಅಧಿಕಾರಿಗಳಾದ ಸಹಾಯಕ ಕಂದಾಯಾಧಿಕಾರಿ ವಿನಯ್, ಪಾಲಿಕೆ ವ್ಯವಸ್ಥಾಪಕ ಸುರೇಶ್ ಪಾಟೀಲರ ಪಾಲಿಕೆಯ ನಗರಸಭೆ ನಿವೇಶನಗಳನ್ನು ಹೇಗೆ ದೊಡ್ಡ ದೊಡ್ಡ ಕುಳಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬುದನ್ನು ದಾಖಲೆ ಸಮೇತ ಪತ್ತೆ ಹಚ್ಚುತ್ತಿದ್ದಾಗ, ನಮ್ಮ ನೋಂದಣಾಧಿಕಾರಿ ಹೇಮೇಶಣ್ಣನೂ ಸಹ ಪಾಲಿದಾರನಾಗಿದ್ದಾನೆ. ಕಾರಣ ಸರಿ ಮಾರ್ಗದಲ್ಲಿ ನಡೆಯಿರಿ ಎಂದು ಹೊರ ನೋಟಕ್ಕೆ ಮಾತನಾಡುವ...
Bengaluru

ಮೂಗಿನಲ್ಲಿ ರಕ್ತಸ್ರಾವ : ಆಸ್ಪತ್ರೆಯಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಡಿಸ್ಚಾರ್ಜ್

ಬೆಂಗಳೂರು: ಮೂಗಿನಲ್ಲಿ ರಕ್ತಸ್ರಾವ ಉಂಟಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಚಿಕಿತ್ಸೆ ಪಡೆದ ನಂತರ ಜೆಪಿ ನಗರದ ತಮ್ಮ ನಿವಾಸಕ್ಕೆ ವಾಪಸ್ಸಾದರು. ನಗರ ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಮಾಧ್ಯಮಗಳ ಜತೆ ಮಾತನಾಡುವ ಸಂದರ್ಭದಲ್ಲಿ ಸಚಿವರಿಗೆ ಮೂಗಿನಲ್ಲಿ ರಕ್ತಸ್ರಾವ ಉಂಟಾಯಿತು.ಕೂಡಲೇ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ...
Mysuru

ಚಾಮುಂಡಿಬೆಟ್ಟದಲ್ಲಿ ವೈಭವದ ಚಾಮುಂಡೇಶ್ವರಿ ವರ್ಧಂತಿ

ಮೈಸೂರು: ಜು.೨೮:- ನಾಡದೇವತೆ ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ಚಿನ್ನದ ಪಲ್ಲಕ್ಕಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿಯ ವೈಭವದ ಮೆರವಣಿಗೆ ಶನಿವಾರ ನೆರವೇರಿತು. ವಿವಿಧ ಹೂವುಗಳಿಂದ ಅಂಲಕೃತಗೊಂಡ ಸ್ವರ್ಣ ಪಲ್ಲಕ್ಕಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಯ ಮೆರವಣಿಗೆಗೆ ರಾಜವಂಶಸ್ಥ, ಸಂಸದ ಯದುವೀರ್ ಹಾಗೂ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು. ಈ ವೇಳೆ ಶಾಸಕ ಜಿ.ಟಿ. ದೇವೇಗೌಡ, ಎಡಿಸಿ ಶಿವರಾಜು ಇದ್ದರು. ಚಾಮುಂಡಿಬೆಟ್ಟದಲ್ಲಿ ಚಿನ್ನದ ಪಲ್ಲಕ್ಕಿ ಉತ್ಸವವವನ್ನು ಸಾವಿರಾರು ಮಂದಿ ಭಕ್ತರು ಕಣ್ತುಂಬಿಕೊಂಡರು. ಆಷಾಢ ಮಾಸದ ಪೂಜೆ...
1 2 3 4 5 28
Page 3 of 28
error: Content is protected !!