cocum
Latest News

ಕೋಕಂ ಬಳಕೆ ಹಲವು, ಫಲವು ನೂರಾರು…

ಕೋಕಂ, ಪುನರ್ಪುಳಿ, ಹುಳಿ ಮುರುಗಲು, Garcinia Indica ಮ್ಯಾಂಗೋಸ್ಟೀನ್ ಕುಟುಂಬಕ್ಕೆ ಸೇರಿದ ಒಂದು ಅತ್ಯಮೂಲ್ಯ ಕಾಡು ಹಣ್ಣಾಗಿದ್ದು ಅಮೂಲ್ಯ ಔಷಧೀಯ ಗುಣಗಳನ್ನು ಹೊಂದಿದೆ.. ಪಶ್ಚಿಮ ಘಟ್ಟ ಮತ್ತು ಕರಾವಳಿ ಪ್ರದೇಶದುದ್ದಕ್ಕೂ ಹೇರಳವಾಗಿ ಕಂಡು ಬರುವ ಈ ಹಣ್ಣನ್ನು ನಾವು ಸಮರ್ಪಕವಾಗಿ ಬಳಸಿ ಕೊಳ್ಳುತ್ತಿಲ್ಲ.. ನಮ್ಮಲ್ಲಿ ಸದ್ಯಕ್ಕೆ ಫಸಲು ಬರುವ ಒಂದು ಮರವಿದೆ.. ನೆಟ್ಟು ಬೆಳೆಸಿರುವ ಗಿಡಗಳಲ್ಲಿ ಇನ್ನೂ ಫಸಲು ಕಾಣಬೇಕಿದೆ.. ಈ ವರ್ಷ ಹಟ ಬಿದ್ದು ಕಪಿ ಹಿಂಡುಗಳ ಕಣ್ತಪ್ಪಿಸಿ...
Latest News

ಮಹಾ ಸೇವಾಯಜ್ಞದಲ್ಲಿ ವೀ ಕೇರ್ ಫಾರ್ ಯು ಮೈಸೂರು ದಾಪುಗಾಲು

ಸ್ವಾಮಿ ವಿವೇಕಾನಂದರ ಪ್ರೇರೇಪಿತ "ವೀ ಕೇರ್ ಫಾರ್ ಯೂ" ಮೈಸೂರು ತಂಡವು ಸುಮಾರು 200 ಕ್ಕೂ ಹೆಚ್ಚು ಮಂಜುನಾಥಪುರದ ಸೇವಾ ವಸತಿಗೆ ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ಗಳನ್ನು ಒದಗಿಸಿದೆ. ಮೈಸೂರಿನ ಕೆ.ಆರ್. ಎಸ್ ರಸ್ತೆಯ ಬದಿಯಲ್ಲಿ ಇರುವ ಮಂಜುನಾಥಪುರ ಎಂಬ ಕೊಳಗೇರಿ ಪ್ರದೇಶದಲ್ಲಿನ ಅಗತ್ಯವಿರುವ ಕುಟುಂಬಗಳಿಗೆ ತುಂತುರು ಮಳೆಯ ನಡುವೆಯೂ ದಿನಸಿ ಕಿಟ್ ಗಳ ವಿತರಣೆ ಕಾರ್ಯಕ್ರಮ ನೆರವೇರಿಸಲಾಯಿತು. ದಿನಸಿ ಕಿಟ್ ಗಳನ್ನು ಪಡೆದ ಅದೆಷ್ಟೋ ಕುಟುಂಬಗಳ ಕಣ್ಣಂಚಿನಲ್ಲಿ...
Latest News

ದುಡಿವ ನೀವೇ ಮಡಿದ ಮೇಲೆ ಯಾರು ಜಗಕೆ ಆಸರೆ

ರೈತರ ಆತ್ಮಹತ್ಯೆ ದುಡುಕಬೇಡಿ ರೈತರೇ ನಾಡಿನನ್ನದಾತರೇ ದುಡಿವ ನೀವೇ ಮಡಿದ ಮೇಲೆ ಯಾರು ಜಗಕೆ ಆಸರೆ || ಬಾಳಿನಲ್ಲಿ ಕಷ್ಟಸುಖಗಳೆರಡು ಸಹಜವಲ್ಲವೇ ಇರುಳು ಕಳೆದ ಮೇಲೆ ಮತ್ತೆ ಹಗಲು ಬರುವುದಿಲ್ಲವೇ ಸಾಲಕಂಜಿ ಶೂಲಕೇಕೆ ಕೊರಳ ನೀಡುತ್ತಿರುವಿರಿ ಆತ್ಮಹತ್ಯೆ ಮಹಾಪಾಪ ಎನ್ನುವ ನಿಜವರಿಯಿರಿ || ತಾಯಿಹಾಲು ಮಗುವಿಗೆಂದು ಕೊಲ್ಲುವ ನಂಜಾಗದು ಬೆಳೆವಭೂಮಿ ದುಡಿಯುವವರಿಗೆಂದು ವಿಷವನುಣಿಸದು ನಾಣ್ಯದೆರಡು ಮುಖಗಳಂತೆ ಲಾಭ ನಷ್ಟವಲ್ಲವೇ ಸೋಲಿನ ಸೋಪಾನಗಳಲ್ಲಿ ಗೆಲುವಿನ ಗುರಿಯಿಲ್ಲವೇ || ಹಬ್ಬಗಳಲಿ ಬೇವು ಬೆಲ್ಲ...
soil_askmysuru

Importance of soils covered with dry plant residues

Dry organic matter does have more carbon content and once it decomposes in the soil, it will increase carbon content in the soil. This improves health / fertility / life within soils.  Healthy / fertile / living soils are very important. Soil is the network of interacting living organisms within...
Latest News

ಪ್ರಾಣಿ ಪಕ್ಷಿಗಳಿಗೆ ನೆರವಾದ ಹೃದಯವಂತ ಕನ್ನಡಿಗರ ಬಳಗ

ಕೊರೋನಾ ಪ್ರಯುಕ್ತ ಲಾಕ್ಡೌನ್ ಇದ್ದ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದ ಸುತ್ತಮುತ್ತಲ ಪ್ರದೇಶಗಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ನೆರವಾದ ಮೈಸೂರಿನ ಹೃದಯವಂತ ಕನ್ನಡಿಗರ ಬಳಗವು ಪ್ರಾಣಿ ಪಕ್ಷಿಗಳಿಗೆ ಆಹಾರ ಹಾಗೂ ನೀರಿನ ವ್ಯವಸ್ಥೆಯನ್ನು ಒದಗಿಸಿದೆ. ಹಿರಿಯ ಸಾಹಿತಿ ಬನ್ನೂರು ರಾಜು ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಣ್ಣು ಹಂಪಲು ಸೇರಿದಂತೆ ಪ್ರಾಣಿ ಪಕ್ಷಿಗಳಿಗೆ ತಕ್ಕಂತೆ ವಿವಿಧ ಬಗೆಯ ಆಹಾರವನ್ನ ಹಾಗೂ ನೀರಿನ ವ್ಯವಸ್ಥೆಯನ್ನು ಬಳಗದ ಅಧ್ಯಕ್ಷ ಡಿ.ಪಿ.ಕೆ ಪರಮೇಶ್ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು. ಬಳಗದ...
1 21 22 23 24 25 28
Page 23 of 28
error: Content is protected !!