Tumkur

ಆಸ್ತಿಗಾಗಿ ಜೀವಂತವಾಗಿರುವ ಅಜ್ಜಿ ಹೆಸರಲ್ಲಿ ಮರಣ ಪ್ರಮಾಣಪತ್ರ ಸೃಷ್ಟಿ

ಚಿಕ್ಕಮಗಳೂರಿನಲ್ಲಿ ಆಸ್ತಿಗಾಗಿ ಮೊಮ್ಮಕ್ಕಳು ತಮ್ಮ ಅಜ್ಜಿ ಜೀವಂತವಾಗಿರುವಾಗಲೇ ಮರಣ ಪ್ರಮಾಣಪತ್ರ ಮಾಡಿಸಿ ಆಸ್ತಿ ಕಬಳಿಸಿದ್ದಾರೆ. ಸರ್ಕಾರಿ ದಾಖಲೆಗಳಲ್ಲಿ ಅಜ್ಜಿ ಸತ್ತಿದ್ದಾರೆ ಎಂದು ದಾಖಲಿಸಿ, ಅಕೆಯನ್ನು ಆಸ್ತಿಯಿಂದ ವಂಚಿತಳನ್ನಾಗಿ ಮಾಡಿದ್ದಾರೆ. ಇದರಿಂದಾಗಿ ಅಜ್ಜಿ ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ. ಕಾಫಿನಾಡಿನಲ್ಲಿ ಆಸ್ತಿಗಾಗಿ ಬದುಕಿರುವ ಅಜ್ಜಿಯನ್ನೇ ಮೊಮ್ಮಕ್ಕಳು ಸಾಯಿಸಿದ್ದಾರೆ. ಅಯ್ಯೋ ನೀವೇನು ಅಪಾರ್ಥ ಮಾಡಿಕೊಳ್ಳಬೇಡಿ, ಇವರೇನು ಅಜ್ಜಿಯನ್ನು ಕೊಲೆ ಮಾಡಿ ಕ್ರಿಮಿನಲ್ ಅಪರಾಧ ಮಾಡಿಲ್ಲ. ಸರ್ಕಾರಿ ದಾಖಲೆಗಳಲ್ಲಿ ತಮ್ಮ ಅಜ್ಜಿ ಸತ್ತೇ ಹೋಗಿದ್ದಾಳೆ ಎಂದು ದಾಖಲೆ...
Davanagere

ಜಿಲ್ಲಾಡಳಿತ ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನದಡಿ ಇಲಾಖಾವಾರು ಟ್ಯಾಗ್ ನೀಡಿದರೂ ಸಹ ಹಾಕಿಕೊಳ್ಳುವುದಕ್ಕೆ ಮುಜುಗರ ಪಡುತ್ತಿರುವ ಸರ್ಕಾರಿ ನೌಕರರು

ದಾವಣಗೆರೆ : ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ʼಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು (Employee ID card) ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರವನ್ನು (ಟ್ಯಾಗ್) ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂದು ದಿನಾಂಕ 16-08-2024ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇಂದಿಗೆ ಇಪ್ಪತ್ತು ದಿನಗಳ ಮೇಲಾಗಿ ಸರ್ಕಾರ ಆದೇಶ ಹೊರಡಿಸಿದ್ದು ಜಿಲ್ಲೆಯ ಯಾವೊಬ್ಬ ಸರ್ಕಾರಿ ನೌಕರರ ಕೊರಳಿಗೆ...
Davanagere

ಹೆಸರಾಂತ ಶಿಕ್ಷಣ ಸಂಸ್ಥೆ ಪುಷ್ಪ ಮಹಾಲಿಂಗಪ್ಪ ಶಾಲೆಯ ಮೋಸಗಾರಿಕೆ ; ವಿದ್ಯಾವಂತರಿಂದಲೇ ಕಾನೂನು ಉಲ್ಲಂಘನೆ, ಎಲ್ಲಿದೆ ನ್ಯಾಯ…??

ದಾವಣಗೆರೆ : ಮಹಾಲಿಂಗಪ್ಪನವರು ಮತ್ತು ಅವರ ಸಹೋದರ ಭೀಮಪ್ಪನವರು ನಿಜಕ್ಕೂ ಈ ದೇಶ ಕಂಡ ಅತ್ಯುನ್ನತ ಪ್ರಜೆಗಳಾಗಿದ್ದಾರೆ. ಕಾರಣ ದಿನಾಂಕ 27-06-2024ರಂದು ನಮ್ಮ ಪತ್ರಿಕೆಯ ಸಂಪಾದಕರು ಪಾಲಿಕೆಯ ಕಿರಾತಕ ಭ್ರಷ್ಟರು ಮಾಹಿತಿಯ ರವಾನಿಸಿ ಕೋರ್ಟ್ ಮೊರೆ ಹೋಗಿ, ಸ್ಟೇ ತರುತ್ತಾರೆ ಎಂಬ ಮುಂದಾಲೋಚನೆಯಿಂದ ದಾವಣಗೆರೆ ಜಿಲ್ಲೆಯಲ್ಲಿರುವ ಮೂರು ನ್ಯಾಯಾಲಯದಲ್ಲಿಯೂ ಕೆವಿಟ್ ಹಾಕಿ, ನೋಟೀಸ್ ಕಳುಹಿಸಿದ್ದರೆ, ಮಹಾಶಯರೋ ಬೇರೆ ಬೇರೆ ವ್ಯೆಕ್ತಿಗಳಿಂದ ದುಡ್ಡಿಗೆ ಆಮೀಷ ಒಡ್ಡಿಸಿದರು, ಜಗ್ಗದೆ ಇದ್ದಾಗ ವರದಿಗಾರರಿಂದಲೇ ನಮ್ಮ...
Davanagere

ರಾಜ್ಯ ಸರ್ಕಾರಿ ನೌಕರರಿಗೆ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಟ್ಯಾಗ್ ಕಡ್ಡಾಯ ಎಂಬ ರಾಜ್ಯ ಸರ್ಕಾರದ ಆದೇಶ ಜಿಲ್ಲೆಯಲ್ಲಿ ಠುಸ್ ಪಟಾಕಿ

ದಾವಣಗೆರೆ : ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ʼಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು (Employee ID card) ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರವನ್ನು (ಟ್ಯಾಗ್) ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂದು ದಿನಾಂಕ 16-08-2024ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇಂದಿಗೆ ಇಪ್ಪತ್ತು ದಿನಗಳ ಮೇಲಾಗಿ ಸರ್ಕಾರ ಆದೇಶ ಹೊರಡಿಸಿದ್ದು ಜಿಲ್ಲೆಯ ಯಾವೊಬ್ಬ ಸರ್ಕಾರಿ ನೌಕರರ ಕೊರಳಿಗೆ...
Davanagere

ಪಾಲಿಕೆಯೊಳಗೆ ಕಾನೂನು ಸಲಹೆಗಾರರ ನೇಮಕ ಕೇವಲ ನಾಮಕಾವಸ್ಥೆಗೆ….. ಉಳಿದಿದ್ದು ಮಾತ್ರ ಮುಟ್ಟಾಳ್ ಮೂರ್ಖ ಶಿಖಾಮಣಿಗಳಿದ್ದೇ ನಿರ್ಧಾರ…..

ದಾವಣಗೆರೆ : ಇದು ನಾವು ಹೇಳುತ್ತಿರುವ ಮಾತಲ್ಲ ಗುರು, ಮೊನ್ನೆ ನಮ್ಮ ಪತ್ರಿಕೆಯ ಸಂಪಾದಕರು, ಪುಷ್ಪಾ ಮಹಾಲಿಂಗಪ್ಪ ಶಾಲೆಯು ಅನಧಿಕೃತವಾಗಿ ಕಟ್ಟಿಕೊಂಡಿರುವ ಶಾಲಾ ಗೋಡೆಗ:ಳನ್ನು ಮತ್ತು ಕಾಂಪೌಂಡನ್ನು ತೆರವುಗೊಳಿಸಲು ಸತತ ಪ್ರಯತ್ನದ ಮೂಲಕ ಪಾಲಿಕೆಯ ಸಿಬ್ಬಂಧಿಗಳಾದ ಮೂರ್ಖ ಶಿಖಾಮಣಿಗಳ ಜೊತೆ ರೇಗಾಡಿ… ಕೂಗಾಡಿ ದಿನಾಂಕ 08-0-2024ರಂದುಕರ್ನಾಟಕ ಪೌರನಗಮಗಳ ಅಧಿನಿಯಮ-1976ರ ಕಲಂ 321(3)ರ ಅನುಸಾರವಾಗಿ ಅಂತಿಮ ಆದೇಶವನ್ನು ಪಡೆದುಕೊಂಡಿದ್ದು ಅದರಂತೆ ಮೊನ್ನೆ ನಮ್ಮ ಪತ್ರಿಕೆಯಲ್ಲಿ “ಪ್ರಾಮಾಣಿಕರೇ ಆಗಿದ್ದರೇ ಅಕ್ರಮವಾಗಿ ಪಾಲಿಕೆಗೆ ದ್ರೋಹ...
Davanagere

ನಗರದ ಅಕ್ರಮ ಕಟ್ಟಡಗಳಿಗೆ ಪಾಲಿಕೆಯ ಸಿಬ್ಬಂಧಿಗಳು, ಮತ್ತು ರಾಜಕೀಯ ಪಕ್ಷದ ಮುಖಂಡರುಗಳೇ ಸಾಥ್

ದಾವಣಗೆರೆ: ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಕೆಲವು ಹೆಸರಾಂತ ಬಡಾವಣೆಗಳಲ್ಲಿ ಅಕ್ರಮವಾಗಿ ಕಟ್ಟಡ ಪರವಾನಿಗೆಯ ಪಡೆಯದೆ ಮೂಲಭೂತ ಸೌಲಭ್ಯಗಳನ್ನು ಮಾತ್ರ ಪಾಲಿಕೆಯಿಂದ ಪಡೆದುಕೊಳ್ಳುತ್ತಿರುವ ಕಟ್ಟಡದ ಮಾಲೀಕರಿಗೆ ಪಾಲಿಕೆಯ ಕಟ್ಟಡ ಪರವಾನಿಗೆಯ ನೀಡುವ ಸಿಬ್ಬಂಧಿಗಳು ಮತ್ತು ಕಚೇರಿಯಲ್ಲಿರುವ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಿರಿಯ ಕಾರ್ಯಪಾಲಕ ಅಭಿಯಂತರರು ಸಾಥ್ ನೀಡುತ್ತಿದ್ದು, ಅಕ್ರಮವಾಗಿ ಕಟ್ಟಡವನ್ನು ಕಟ್ಟಿರುವ ಮಾಲೀಕರ ಬಗ್ಗೆ ಮಾಹಿತಿ ಕೇಳಿದರೆ ಸಿಬ್ಬಂಧಿಗಳೇ ಮಾಹಿತೀ ಕೇಳಿರುವವರ ಬಗ್ಗೆ ಮಾಹಿತಿ ನೀಡಿ, ಬೆದರಿಕೆಯ ತರಿಸುವುದರ ಹಿಡಿದು,...
Davanagere

ಕಟ್ಟಡ ತೆರವುಗೊಳಿಸಲು ದೂರು ನೀಡಿದರೇ… ಪತ್ರಿಕೆಯ ಸಂಪಾದಕರಿಗೆ ಬೆದರಿಕೆ

ದಾವಣಗೆರೆ : ನಗರ ಭಾಗದಲ್ಲಿ ಹೆಸರು ಮಾಡಿರುವ ಒಂದು ದೊಡ್ಡ ಶಿಕ್ಷಣ ಸಂಸ್ಥೆಯು, ತಮ್ಮ ಸ್ವಾರ್ಥ ದುಡಿಮೆಗಾಗಿ ಪಾಲಿಕೆ ಮತ್ತು ದೂಢಾದಿಂದ ಲೇಔಟ್ ಪ್ಲಾನ್ ಇಟ್ಟುಕೊಂಡಿದ್ದರೂ ಸಹ ಅನಧಿಕೃತವಾಗಿ ಕಟ್ಟಡ ಕಟ್ಟಿಕೊಂಡಿದೆ. ಅಲ್ಲದೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸುತ್ತೋಲೆಗಳ ಪ್ರಕಾರ ಅತಿ ಹೆಚ್ಚಿನ ಅಂದರೆ ಅಧಿಕ ಒತ್ತಡ ಪ್ರಸರಣ ಮಾರ್ಗಗಳ ಗೋಪುರಗಳ ಮಾರ್ಗಗಳಲ್ಲಿ ಯಾವುದೇ ರೀತಿಯ ಕಟ್ಟಡ, ಮನೆ...
Davanagere

ಸರ್ಕಾರದ ಸುತ್ತೋಲೆಯ ಕ್ಯಾರೇ ಮಾಡದ ಪಾಲಿಕೆಯ ಚೆಕ್ಕರ್ ಸಿಬ್ಬಂಧಿಗಳು ; ಸರಿಯಾದ ಸಮಯಕ್ಕೆ ಬಾರದ ಪಾಲಿಕೆಯ ಉಪಾಯುಕ್ತರು

Davanagere : ರಾಜ್ಯ ಸರ್ಕಾರದ ಕಚೇರಿಗಳಲ್ಲಿ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಲು ಮತ್ತು ಕರ್ತವ್ಯ ಅವಧಿಯಲ್ಲಿ ಕಾರ್ಯನಿಷ್ಠೆ ತೋರಲು ಕಟ್ಟುನಿಟ್ಟಿನ ನಿಯಮ ರೂಪಿಸಿಲೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೂ ಈ ಹಿಂದೆ 2022ರಲ್ಲಿ ಸುತ್ತೋಲೆ ಹೊರಡಿಸಿದ್ದು, ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯವಾಗಲಿದೆಯಾದರೂ ಅದು ನಮ್ಮ ದಾವಣಗೆರೆ ಮಹಾನಗರಪಾಲಿಕೆಯಲ್ಲಿ ಕೆಲಸ ಮಾಡುವ ಪಾಪಿಷ್ಠರಿಗೆ ಮಾತ್ರ ಅನ್ವಯವಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಲ್ಲಿ ಸಮಯ ಪ್ರಜ್ಞೆ ಹಾಗೂ ಕಾರ್ಯನಿಷ್ಠೆ ಎರಡೂ...
Davanagere

ಪಾಲೀಕೆ ಆಯುಕ್ತರು ಡೇರಿಂಗ್ ಕಮೀಷನರೇ ಆಗಿದ್ದರೇ… ಪುಷ್ಪಾ ಮಹಾಲಿಂಗಪ್ಪ ಶಾಲೆ ಕಟ್ಟಡ ತೆರವುಗೊಳಿಸಲಿ, ಇಲ್ಲವೇ ತಮ್ಮ ಸಿಬ್ಬಂಧಿಗಳು ಭ್ರಷ್ಟರೆಂದು ಒಪ್ಪಿಕೊಳ್ಳಲಿ

ದಾವಣಗೆರೆ: ಈ ಹಿಂದೆ ನಮ್ಮ “ಕದಂಬ ಕೇಸರಿ” ಕನ್ನಡ ದಿನಪತ್ರಿಕೆಯಲ್ಲಿ ಒಂದು ಹೆಸರಾಂತ ಕಾಲೇಜಿನ ಸರ್ಕಾರಕ್ಕೆ ವಂಚಿಸಿರುವ ಕರಾಳಮುಖವನ್ನು ಸುದ್ಧಿಯ ಮೂಲಕ ಬಿತ್ತರಿಸಿದ್ದು, ಇಲ್ಲಿಯವರೆಗೂ ಅಂದರೆ ದಿನಾಂಕ 22-05-2023ರಂದು ಪಾಲಿಕೆಗೆ ನೀಡಿದ ದೂರಿನಿಂದ ಹಿಡಿದು, ಮಾನ್ಯ ಮತ್ರಿಗಳ ಕಚೇರಿಗೆ ದಿನಾಂಕ 13-07-2023ರಂದು ನೀಡಿದ ದೂರಿನವರೆಗೂ ಹಾಗೂ ವರದಿಗಾರರ ಕೂಟದಲ್ಲಿ ನಡೆಸಿದ ಸುದ್ಧಿಘೋಷ್ಠಿಯವರೆಗೂ ದೂರ ನೀಡಿದರೂ ಸಹ ಯಾವುದೇ ಕ್ರಮ ಜರುಗದೇ ಇರುವುದು ನಮ್ಮ ದೇಶದ ಕಾನೂನಿ ಬಗ್ಗೆ ಬೇಸರ ತರಿಸಿದಂತಾಗಿದೆ....
Chithradurga

ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ:ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಿ ನೈಸರ್ಗಿಕ ಜಲಸಂಪನ್ಮೂಲಗಳನ್ನು ಸಂರಕ್ಷಿಸಲು ಜಿಲ್ಲೆಯ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಿಸಲು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಪಾಲಿಸಿ ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸುವಂತೆ ಜಿಲ್ಲೆಯ ಸಾರ್ವಜನಿಕರಲ್ಲಿ ಕೋರಿದ್ದಾರೆ.ಪ್ರತಿ ವರ್ಷದಂತೆ ಈ ಬಾರಿಯು ಸ್ವರ್ಣ ಗೌರಿ ಹಾಗೂ ವರಸಿದ್ಧಿ ವಿನಾಯಕ ಚತುರ್ಥಿ...
1 2 3 4 28
Page 2 of 28
error: Content is protected !!