Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305
kayakayogi_askmysuru

ಕಾಯಕಯೋಗಿ – ದೈನಂದಿನ ಸುದ್ದಿ – July 23 2021

ವಿಶ್ವಾಸ ಅನ್ನುವುದು ತಾತ್ಕಾಲಿಕವಾಗಬಾರದು. ಶ್ವಾಸವಿರುವವರೆಗೂ ಅದು ನಮ್ಮ ಜತೆ ಇರುವಂತೆ ನೋಡಿಕೊಂಡಾಗಲಷ್ಟೇ ಬದುಕು ಸಾರ್ಥಕ. ಇಡುವ ಪ್ರತಿ ಹೆಜ್ಜೆಯೂ ವಿಶ್ವಾಸದಿಂದ ಕೂಡಿರಲಿ ಹಸಿದವನಿಗೆ ಅನ್ನ - ವಿದ್ಯೆ ನೀಡುವುದೇ ನಿಜವಾದ ಧರ್ಮ.. ನೊಂದವರಿಗೆ ಆಸರೆಯಾಗಿ... ಕತ್ತಲಿಗೆ ಹಣತೆಯಾಗಿ ಬದುಕಿದಾಗ ಜೀವನ ಸಾರ್ಥಕ. - ಸಿದ್ದಗಂಗಾ ಶ್ರೀ ಮನುಷ್ಯ ಒಳ್ಳೆಯವನಾಗಲೂ ಒಳ್ಳೆಯ ಪ್ರಯತ್ನಗಳನ್ನು ಮಾಡುತ್ತಿರುವವರೊಂದಿಗೆ ಕೈಜೋಡಿಸಿದರೆ ಆ ಒಳಿತಿನ ಲೇಪ ಅವನಿಗೂ ಆಗುತ್ತದೆ. ಯಾವ ಮನುಷ್ಯ ಊರ ನಾಲೆ ಅಗೆಯಲು ಕೈಜೋಡಿಸುತ್ತಾನೋ,...
Latest News

ಕೊತ್ತೇಗಾಲ ಗ್ರಾಮದಲ್ಲಿ ಸ್ಯಾನಿಟೈಸೇಶನ್ ಹಾಗು ಕೋವಿಡ್ ಜಾಗೃತಿ

"ASK ಮೈಸೂರು" ವತಿಯಿಂದ ಮೈಸೂರು ಜಿಲ್ಲೆಯಲ್ಲಿ ಕೈಗೊಂಡಿರುವ ಕೋವಿಡ್ ಜಾಗೃತಿ ಹಾಗೂ ಸ್ಯಾನಿಟೈಸೇಶನ್ ಕೆಲಸ ಇಂದು ಟಿ. ನರಸೀಪುರ ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ತಾಲೂಕಿನ PDO ಶ್ರೀನಿವಾಸ್ ರವರು ನಮ್ಮ ತಂಡಕ್ಕೆ ಉತ್ತಮ ಸಹಕಾರ ನೀಡಿದ್ದು, ಇದೇ ಸಮಯದಲ್ಲಿ ತಂಡದ ವತಿಯಿಂದ ಪ್ರಶಾಂತ್ SC, ಮಹೇಂದ್ರ, ಸಿಲ್ಕಲ್ಪುರ ಗ್ರಾಮದ ಗೌಡ್ರು ನಟರಾಜು ಹಾಗೂ ಚೇತನ್ ರವರು ಉಪಸ್ಥಿತರಿದ್ದರು....
Latest News

ಮೃಗಾಲಯದ ಇ-ಯುವ ಸಂಘಟನೆ ಸದಸ್ಯರಾಗಲು ಅವಕಾಶ

SRI CHAMARAJENDRA ZOOLOGICAL GARDENS, MYSURU E-Youth Club 2021 12-18 ವಯೋಮಿತಿಯ 60 ಮಂದಿಗಷ್ಟೇ ಅವಕಾಶ; ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ. One can apply online through Google forms through the link given below: https://forms.gle/BaXyw3ckmJSnCZHS6 NOTE: Last date for submission of documents and fee payment is 25 July 2021. ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಯುವ ಸಂಘಟನೆ (ಯೂತ್...
1 16 17 18 19 20 28
Page 18 of 28
error: Content is protected !!