Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305
Latest News

“ನನಗೆ ಅಕ್ಷರಗಳನ್ನು ಗುರುತಿಸಲು ಬರಲ್ಲ ಸಾರ್…”

ಅದು 8ನೇ ತರಗತಿ. ಮಕ್ಕಳು ಬೇರೆಬೇರೆ ಶಾಲೆಗಳಿಂದ ಬಂದಿರುವವರು. ಹೊಸದಾದ ಶಾಲೆ, ಗೆಳೆಯರು, ಶಿಕ್ಷಕರು ಹಾಗಾಗಿ ಈ ವಾತಾವರಣಕ್ಕೆ ಹೊಂದಿಕೊಳ್ಳಲು ಒಂದಿಷ್ಟು ಸಮಯ ಖಂಡಿತವಾಗಿ ಬೇಕೇಬೇಕಿದೆ ಎಂಬುದು ನಮಗೆಲ್ಲ ತಿಳಿದಿರುವ ಅಂಶವೇ ಸರಿ. ಯಾವಯಾವ ಶಾಲೆಯಲ್ಲಿ ಹೇಗೇಗೆ, ಏನೇನು ಪಾಠಗಳನ್ನು ಮಾಡಿರುತ್ತಾರೋ ತಿಳಿಯದು. ತರಗತಿಯಲ್ಲಿರುವ ಒಂದೊಂದು ಮಗುವು ಭಿನ್ನ, ವಿಭಿನ್ನ. ಕೆಲವು ಮಕ್ಕಳು ಓದುವುದರಲ್ಲಿ, ಕೆಲವರು ಆಟೋಟಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇನ್ನೂ ಕೆಲವು ಓದುವುದರಲ್ಲೂ ಇಲ್ಲ ಯಾವುದರಲ್ಲೂ ಇಲ್ಲ. ಆದರೆ...
Latest News

ಫುಲ್ ಪೈಸಾ ವಸೂಲ್ ಮನೋರಂಜನೆ ನೀಡುವ ಓಲ್ಡ್ ಮಾಂಕ್ ಸಿನಿಮಾ

ಓಲ್ಡ್ ಮಾಂಕ್ ಸಿನಿಮಾ ಬಹಳ ಕುತೂಹಲ ಕೆರಳಿಸುವ ಹೆಸರು. ಪ್ರೀಮಿಯರ್‌ ಷೋನಲ್ಲಿಯೇ ಇಡೀ ಪ್ರೇಕ್ಷಕರ ಮನಗೆದ್ದು ಶಿಳ್ಳೆ ಹಾಗೂ ಚಪ್ಪಾಳೆಗಳಿಸಿದ ಅದ್ಭುತವಾದ ಯಶಸ್ವಿ ಸಿನಿಮಾ ಎನ್ನಬಹುದು. ಇದರಲ್ಲಿ ಅಭಿನಯಿಸಿರುವ ನಾಯಕ ನಟ ಶ್ರೀನಿ ಅವರ ವಿಶೇಷತೆ ಅಂದರೆ ಅವರ ನಿರ್ದೇಶನದಲ್ಲಿಯೇ ಮೂಡಿಬಂದಿರುವ ಈ ಚಲನಚಿತ್ರದಲ್ಲಿ ಅವರ ನಟನೆ ಹಾಸ್ಯ, ಸಂವೇದನಾತ್ಮಕ, ಕೌಟುಂಬಿಕ ಸಾಮರಸ್ಯ, ಅವರ ನಗು ಹಾಗೂ ಡೈಲಾಗ್ ಡೆಲಿವರಿ ಎಲ್ಲಾ ರೀತಿಯ ಸನ್ನಿವೇಶಗಳಲ್ಲಿಯು ಒಗ್ಗಿಕೊಂಡು ಸೆಳೆಯಬಲ್ಲದ್ದಾಗಿತ್ತು. ಇನ್ನೂ ನಾಯಕಿ...
Latest News

ಬೇರೆ ಹಾಡನ್ನು ಹಾಡಿಸಬಹುದಿತ್ತೇನೋ…?

ಶಾಲೆಯಲ್ಲಿ ಅದರಲ್ಲೂ ಸಾಂಸ್ಕೃತಿಕವಲಯದಲ್ಲಿ ಸಕ್ರೀಯರಾಗಿರುವವರಿಗೆ ಪ್ರತಿಭಾಕಾರಂಜಿ ಎಂದರೆ ಒಂದು ಸಂತಸ, ಸಂಭ್ರಮ, ಸಡಗರ. ಈಬಾರಿ ಪ್ರತಿಭಾಕಾರಂಜಿ ಆರಂಭವಾದಾಗ ಯಾವ ಯಾವ ವಿಭಾಗದಲ್ಲಿ ಯಾರ್ಯಾರು ಏನೇನು ಕಾರ್ಯಕ್ರಮ ನೀಡಬೇಕೆಂದು ಎಲ್ಲವನ್ನೂ ತೀರ್ಮಾನಿಸಿದೆವು. ತಯಾರಿಗಳು ಆರಂಭವಾದವು. ಇವುಗಳ ಮಧ್ಯೆ ಸಾಮೂಹಿಕಗೀತೆಯ ವಿಭಾಗದಲ್ಲಿ ಮೊದಲೇ ತಿಳಿಸಿರುವಂತೆ ಜನಪದ/ಜನಪದಧಾಟಿಯಲ್ಲಿರುವ ಗೀತೆ ಎಂಬುದನ್ನು ತಿಳಿದು ಯಾವ ರೀತಿಯ ಹಾಡನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿ ಇದ್ದಾಗ ನಮ್ಮ ರಂಗಭೂಮಿಯ ಗೆಳೆಯರಲ್ಲಿ ಈ ಮಾಹಿತಿ ಹಂಚಿಕೊAಡಾಗ ಚಂದ್ರಶೇಖರ ಕಂಬಾರರ...
Latest News

ಪೋಸ್ಟ್‌ ಕಾರ್ಡ್ ಗಳ ಮಹತ್ವ ಹೆಚ್ಚಿಸುವುದರಲ್ಲಿ‌ ವಿಕಾಸ್ ಕನ್ನಸಂದ್ರ ರವರ ಪಾತ್ರ

"ವಿಕಾಸ್ ಎಸ್ ಕನ್ನಸಂದ್ರ" ಇವರು ಮೂಲತಃ ಕನ್ನಸಂದ್ರ‌ ಗ್ರಾಮ‌ ಚನ್ನಪಟ್ಟಣ ತಾಲ್ಲೂಕಿನವರು. ಇವರು ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು. ಪತ್ರಿಕೆಗಳಲ್ಲಿ ಕವನ, ಲೇಖನಗಳನ್ನು ಬರೆಯುವ ಹವ್ಯಾಸವನ್ನು ಹೊಂದಿರುವ ಇವರು ಇತ್ತೀಚೀನ ದಿನಗಳಲ್ಲಿ ಪೋಸ್ಟ್ ಕಾರ್ಡ್ ಗಳ ಬಳಕೆ ಗಣನೀಯವಾಗಿ ಕಡಿಮೆ ಆಗಿರುವುದರಿಂದ ಪೋಸ್ಟ್ ಕಾರ್ಡ್ ಗಳ ಮಹತ್ವ ಹೆಚ್ಚಿಸಲು. ತಾವೇ ಸ್ವತಃ ರಚಿಸಿರುವ ನೂರು ನಿತ್ಯ ನೀತಿಗಳನ್ನು ಪೋಸ್ಟ್‌ ಕಾರ್ಡ್ ಗಳಲ್ಲಿ ಬರೆದು. ನೂರು ಜನರಿಗೆ ರವಾನೆ ಮಾಡಿ....
Latest News

ಅಹಿಂಸೆಯ ಹೋರಾಟಗಾರನ ಶ್ರದ್ದಾಂಜಲಿಯ ದಿವಸ

ಭಾರತ ದೇಶದ ರಕ್ಷ ಣೆಯಲ್ಲಿ ಪ್ರಾಣ ತೆತ್ತು ಹುತಾತ್ಮರಾದ ಜನರೆಷ್ಟೋ ಮಂದಿ ನಮ್ಮಲ್ಲಿದ್ದಾರೆ. ಇವರ ತ್ಯಾಗಕ್ಕೆ ನಾವು ಬೆಲೆ ಕಟ್ಟಲಾಗದು. ಇವರು ಇಡೀ ರಾಷ್ಟ್ರದ ಹೆಮ್ಮೆ. ನಾವು ಇವರಿಗೆ ಎಷ್ಟು ಗೌರವ ಸಲ್ಲಿಸಿದರೂ ಅದು ಕಡಿಮೆಯೇ. ಇಂದು ಗಾಂಧೀಜಿ ಅವರು ನಮ್ಮನಗಲಿದ ದಿನ ಇದರ ಸ್ಮರಣೆಗಾಗಿ "ಹುತಾತ್ಮರ ದಿನ” ಎಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಾತ್ರವಲ್ಲ, ಸ್ವಾತಂತ್ರ್ಯ ಬಂದ ನಂತರವೂ ಹಲವಾರು ಯೋಧರು ನಮ್ಮ ದೇಶದ ರಕ್ಷ ಣೆಗಾಗಿ ತಮ್ಮ...
Latest News

ಕೊನೆಯ ಬೆಂಚ್‌ನಲ್ಲಿ ಸಿಕ್ಕ ಶಿಷ್ಯ…!?

ಈತ ಒಂತರಾ ನನ್ನ ಪಟ್ಟಶಿಷ್ಯ ಅಂತ ಎಲ್ಲಾರೂ ಕರಿಯೋರು. ಓದಿನ ವಿಚಾರದಲ್ಲಿ ಪರವಾಗಿಲ್ಲ ಅನ್ನೋ ಅಷ್ಟು ಅಷ್ಟೇ. ಕೋಚಿಂಗ್‌ಕ್ಲಾಸ್ (ರುಬ್ಬಿಸಿಕೊಳ್ಳುವ) ವಿದ್ಯಾರ್ಥಿ. ಓದೋದು ಬರಿಯೋದನ್ನು ಬಿಟ್ಟು ಬೇರೆ ಏನಾದರೂ ಚಟುವಟಿಕೆ ಇದೆ ಅಂದರೆ ಈತನೇ ಮೊದಲಿಗೆ ಇರ್ತಿದ್ದ, ಪ್ರಾಮಾಣಿಕ ವಿದ್ಯಾರ್ಥಿ ಕೂಡ. ಎಲ್ಲಾದರೂ ಆತ ಶಾಲೆಯಲ್ಲಿ ಅಪ್ಪಿತಪ್ಪಿ ಸರಿಯಾದ ಉತ್ತರ ಕೊಟ್ಟಾಗಲೋ, ಯಾರಾದರೂ ಟೀಚರ್ ಒದ್ದು ಹೊರಗೆ ಹಾಕಿದಾಗಲೋ ಕೆಲವು ಶಿಕ್ಷಕರು ಹೇಳ್ತಾ ಇದ್ರು, ‘ಸರ್ ನಿಮ್ಮ ಶಿಷ್ಯನ ನೋಡಿ’...
Latest News

ಜನವರಿ 26 ರಂದೇ ಗಣರಾಜ್ಯೋತ್ಸವ ಯಾಕೆ?

ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ಮಹಾನ್ ದೇಶ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ನೆಲ, ಜಲ ,ಭಾಷೆ ,ಸಂಸ್ಕೃತಿ ,ಇತಿಹಾಸ, ವೈಭವ ಎಲ್ಲವೂ ವಿಭಿನ್ನ ಹಾಗೂ ವಿಶಿಷ್ಟ ಮತ್ತು ವಿಶೇಷ . ನಮ್ಮ ದೇಶವು ಪ್ರಪಂಚದ ಅತಿ ದೊಡ್ಡ ಗಣರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿವರ್ಷ ನಾವು ಜನವರಿ 26ರಂದು ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ದೇಶಾದ್ಯಂತ ಆಚರಿಸುತ್ತೇವೆ. ದೇಶದೆಲ್ಲೆಡೆ ಧ್ವಜಾರೋಹಣ ನೆರವೇರಿಸಿ ಅಭಿಮಾನದಿಂದ ಗಣರಾಜ್ಯೋತ್ಸವವನ್ನು ನೆರವೇರಿಸುತ್ತೇನೆ. ಗಣರಾಜ್ಯೋತ್ಸವದ...
Latest News

ಅರ್ಥಪೂರ್ಣ ಸಹಾಯಕ್ಕಾಗಿ “ಸಂಕಲ್ಪo!?” ಹೊಸವರ್ಷ ಸೇವೆಗೊಂದು ‘ಸಂಕಲ್ಪ’

ವಿದ್ಯಾರ್ಥಿಗಳಲ್ಲಿ ಈ ಎಳವೆಯಲ್ಲಿ ಸೇವಾ ಮನೋಭಾವನೆ ಮೂಡಿಸಬೇಕು ಎಂಬ ಕಲ್ಪನೆ ಎಲ್ಲಾರಲ್ಲೂ ಇದ್ದೇ ಇರತ್ತೇ. ನಮ್ಮ ಶಾಲೆಯ ಸಂಸ್ಕೃತ ಶಿಕ್ಷಕರಾದ ಸ್ಕಂದರಾಘವ ಸರ್‌ಗೆ ಈ ಆಲೋಚನೆ ಬಂದಿದ್ದೇ ತಡಮಾಡದೆ ವಿದ್ಯಾರ್ಥಿಗಳಲ್ಲಿ ಈ ವಿಷಯ ತಿಳಿಸಿದರು. ಪ್ರತಿಭಾ, ಪೂಜ್ಯ, ಸುಶ್ಮಿತ, ಕವನ ಮತ್ತು ಮೇಘ ಒಂದಾಗಿ ಹೇಗೆ ಮತ್ತು ಯಾವ ರೀತಿಯಲ್ಲಿ ಸಹಾಯ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದರು. ಆ ಸೇವೆಯನ್ನು ಮಾಡಲು ಹಣವನ್ನು ಹೇಗೆ...

ಕನ್ನಡದಲ್ಲೇ ಮೊಟ್ಟ ಮೊದಲ ಸಂದರ್ಶನ: ವಿಜಯನಗರ ಸಂಸ್ಥಾನದ ಮುಂದುವರೆದ ಭಾಗ ನಿಮಗೆ ಗೊತ್ತಾ?

ವಿಜಯನಗರ ಎಂದ ಕೂಡಲೇ ಇಡೀ ವಿಶ್ವವೇ ಅಲ್ಲಿನ ಶಿಲ್ಪಕಲೆಗಳ ವೈಭವವನ್ನ ಒಮ್ಮೆ ರೋಮಾಂಚನಕಾರಿಯಾಗಿ ನೋಡುತ್ತದೆ. ವಿಜಯನಗರ ಸಾಮ್ರಾಜ್ಯದ ಹಂಪಿ ವಿಶ್ವಪರಂಪರೆಯ ಪ್ರತೀಕ. ಅಲ್ಲಿನ ಪ್ರತಿ ಶಿಲ್ಪಕಲೆಗಳು, ಕಲ್ಲುಗಳು, ಕಣಿವೆಗಳು, ಹಿಂದಿನ ವಜ್ರ ವೈಡೂರ್ಯಗಳನ್ನು ಸೇರಿನಲ್ಲಿ ಮಾರುತ್ತಿದ್ದರೆನ್ನುವ ಬಜಾರಿನ ದಾರಿಗಳು, ಸಾಹಿತ್ಯ ಸಂಗೀತಕ್ಕೆ ಕೊಟ್ಟ ಪಾಧಾನ್ಯತೆ, ಪರಿಸರ ಪ್ರೇಮ ಎಲ್ಲವನ್ನೂ ಇವತ್ತಿಗೂ ಕಾಣಬಹುದಾಗಿದೆ. ಅಷ್ಟೇ ಅಲ್ಲ ರಾಮಾಯಣ ಬರಿ ಪುರಾಣವಲ್ಲ ಅದು ಇತಿಹಾಸ ಎಂದು ಸಾಬೀತಾಗಲು ಅಲ್ಲಿ ಹನುಮ ಜನಿಸಿದ ಅಂಜನಾದ್ರಿ,...
1 8 9 10 11 12 28
Page 10 of 28
error: Content is protected !!